ETV Bharat / bharat

ಉಗ್ರನೆಲೆ ಧ್ವಂಸಗೊಳಿಸಿದ ಬೆನ್ನಲ್ಲೇ ಪಿಒಕೆಗೆ ರಾಜನಾಥ್ ಸಿಂಗ್​... ರಕ್ಷಣಾ ಪರಿಸ್ಥಿತಿ ಬಗ್ಗೆ ಮಾಹಿತಿ! - ಗೃಹ ಸಚಿವ ರಾಜನಾಥ್ ಸಿಂಗ್​

ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಯೋಧರು ಉಗ್ರರನ್ನು ಹೊಡೆದುರುಳಿಸಿದ ಮರುದಿನವೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ರಾಜನಾಥ್​ ಸಿಂಗ್​ ಭೇಟಿ
author img

By

Published : Oct 21, 2019, 5:21 PM IST

Updated : Oct 21, 2019, 7:46 PM IST

ಲಡಾಕ್​​: ಗಡಿಯಲ್ಲಿ ಮೇಲಿಂದ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಯೋಧರು ಸಖತ್​ ಆಗಿ ತಿರುಗೇಟು ನೀಡಿ, ಉಗ್ರರ ಲಾಂಚ್​ಪ್ಯಾಡ್​ಗಳ ಮೇಲೆ ದಾಳಿ ನಡೆಸಿತ್ತು. ಇದಾದ ಮರುದಿನವೇ ರಾಜನಾಥ್​ ಸಿಂಗ್​ ಪಾಕ್​ ಆಕ್ರಮಿತ್​ ಕಾಶ್ಮೀರಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

ಸ್ಥಳೀಯರೊಂದಿಗೆ ರಕ್ಷಣಾ ಸಚಿವರು

ಶಿಯೋಕ್​​ನಲ್ಲಿ ಭಾರತೀಯರಿಂದ ನಿರ್ಮಾಣಗೊಂಡಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಲೋಕಾರ್ಪಣೆಗೊಳಿಸಿದ್ದಾರೆ.

Defence Minister Rajnath Singh
ಸೇತುವೆ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ

ವಿಶ್ವದ ಅತ್ಯುನ್ನತ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನ ಡಾರ್ಬಾಕ್​ ಹಾಗೂ 16 ಸಾವಿರ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿರುವ ದೌಲೆತ್ ಬೇಗ್ ಒಲ್ಡೈ ಪ್ರದೇಶದ 225 ಕಿಲೋ ಮೀಟರ್ ರಸ್ತೆ ಮಾರ್ಗವನ್ನು ಈ ಸೇತುವೆ ಸಂಪರ್ಕಿಸಲಿದೆ. ಅಲ್ಲದೇ ಈ ರಸ್ತೆ ಕಾರಕೋರಂ ಪರ್ವತ ಶ್ರೇಣಿ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ. ಚೀನಾ ಗಡಿ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಈ ಸೇತುವೆಗೆ ರಕ್ಷಣಾ ಸಚಿವರಿಂದ ಲೋಕಾರ್ಪಣೆಗೊಂಡಿದೆ.

Defence Minister Rajnath Singh
ಸೇತುವೆ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ

ಇದೇ ವೇಳೆ, ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರೊಂದಿಗೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ಸ್ಥಿತಿ-ಗತಿ ಬಗ್ಗೆ ರಾಜನಾಥ್​ ಸಿಂಗ್​​ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಮಾತನಾಡಿದ ರಾಜನಾಥ್​ ಸಿಂಗ್​,ಸಿಯಾಚಿನ್​ ಪ್ರದೇಶ ಇದೀಗ ಪ್ರವಾಸಿಗರಿಗಾಗಿ ಓಪನ್​ ಆಗಿದೆ ಎಂದು ತಿಳಿಸಿದರು.

Defence Minister Rajnath Singh
ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್​ ಸಿಂಗ್​

ಲಡಾಕ್​​: ಗಡಿಯಲ್ಲಿ ಮೇಲಿಂದ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಯೋಧರು ಸಖತ್​ ಆಗಿ ತಿರುಗೇಟು ನೀಡಿ, ಉಗ್ರರ ಲಾಂಚ್​ಪ್ಯಾಡ್​ಗಳ ಮೇಲೆ ದಾಳಿ ನಡೆಸಿತ್ತು. ಇದಾದ ಮರುದಿನವೇ ರಾಜನಾಥ್​ ಸಿಂಗ್​ ಪಾಕ್​ ಆಕ್ರಮಿತ್​ ಕಾಶ್ಮೀರಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

ಸ್ಥಳೀಯರೊಂದಿಗೆ ರಕ್ಷಣಾ ಸಚಿವರು

ಶಿಯೋಕ್​​ನಲ್ಲಿ ಭಾರತೀಯರಿಂದ ನಿರ್ಮಾಣಗೊಂಡಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಲೋಕಾರ್ಪಣೆಗೊಳಿಸಿದ್ದಾರೆ.

Defence Minister Rajnath Singh
ಸೇತುವೆ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ

ವಿಶ್ವದ ಅತ್ಯುನ್ನತ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನ ಡಾರ್ಬಾಕ್​ ಹಾಗೂ 16 ಸಾವಿರ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿರುವ ದೌಲೆತ್ ಬೇಗ್ ಒಲ್ಡೈ ಪ್ರದೇಶದ 225 ಕಿಲೋ ಮೀಟರ್ ರಸ್ತೆ ಮಾರ್ಗವನ್ನು ಈ ಸೇತುವೆ ಸಂಪರ್ಕಿಸಲಿದೆ. ಅಲ್ಲದೇ ಈ ರಸ್ತೆ ಕಾರಕೋರಂ ಪರ್ವತ ಶ್ರೇಣಿ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ. ಚೀನಾ ಗಡಿ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಈ ಸೇತುವೆಗೆ ರಕ್ಷಣಾ ಸಚಿವರಿಂದ ಲೋಕಾರ್ಪಣೆಗೊಂಡಿದೆ.

Defence Minister Rajnath Singh
ಸೇತುವೆ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ

ಇದೇ ವೇಳೆ, ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರೊಂದಿಗೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ಸ್ಥಿತಿ-ಗತಿ ಬಗ್ಗೆ ರಾಜನಾಥ್​ ಸಿಂಗ್​​ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಮಾತನಾಡಿದ ರಾಜನಾಥ್​ ಸಿಂಗ್​,ಸಿಯಾಚಿನ್​ ಪ್ರದೇಶ ಇದೀಗ ಪ್ರವಾಸಿಗರಿಗಾಗಿ ಓಪನ್​ ಆಗಿದೆ ಎಂದು ತಿಳಿಸಿದರು.

Defence Minister Rajnath Singh
ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್​ ಸಿಂಗ್​
Intro:Body:



ಉಗ್ರನೆಲೆ ಧ್ವಂಸಗೊಳಿಸಿದ ಬೆನ್ನಲ್ಲೇ ಪಿಒಕೆಗೆ ರಾಜನಾಥ್ ಸಿಂಗ್​... ರಕ್ಷಣಾ ಪರಿಸ್ಥಿತಿ ಬಗ್ಗೆ ಮಾಹಿತಿ! 

 

ಲಡಾಕ್​​: ಗಡಿಯಲ್ಲಿ ಮೇಲಿಂದ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಯೋಧರು ಸಖತ್​ ಆಗಿ ತಿರುಗೇಟು ನೀಡಿ,ಉಗ್ರರ ಲಾಂಚ್​ಪ್ಯಾಡ್​ಗಳ ಮೇಲೆ ದಾಳಿ ನಡೆಸಿತ್ತು. ಇದಾದ ಮರುದಿನವೇ ರಾಜನಾಥ್​ ಸಿಂಗ್​ ಪಾಕ್​ ಆಕ್ರಮಿತ್​ ಕಾಶ್ಮೀರಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. 



ಶಿಯೋಕ್​​ನಲ್ಲಿ ಭಾರತೀಯರಿಂದ ನಿರ್ಮಾಣಗೊಂಡಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಲೋಕಾರ್ಪಣೆಗೊಳಿಸಿದ್ದಾರೆ.



ವಿಶ್ವದ ಅತ್ಯುನ್ನತ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನ ಡಾರ್ಬಾಕ್​ ಹಾಗೂ 16 ಸಾವಿರ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿರುವ ದೌಲೆತ್ ಬೇಗ್ ಒಲ್ಡೈ ಪ್ರದೇಶದ 225 ಕಿಲೋ ಮೀಟರ್ ರಸ್ತೆ  ಮಾರ್ಗವನ್ನು  ಈ ಸೇತುವೆ ಸಂಪರ್ಕಿಸಲಿದೆ. ಅಲ್ಲದೇ ಈ  ರಸ್ತೆ  ಕಾರಕೋರಂ ಪರ್ವತ ಶ್ರೇಣಿ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ. ಚೀನಾ ಗಡಿ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಈ ಸೇತುವೆಗೆ ರಕ್ಷಣಾ ಸಚಿವರಿಂದ ಲೋಕಾರ್ಪಣೆಗೊಂಡಿದೆ. 



ಇದೇ ವೇಳೆ ವಾಯುಸೇನೆ,ಭೂಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರೊಂದಿಗೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ಸ್ಥಿತಿ-ಗತಿ ಬಗ್ಗೆ ರಾಜನಾಥ್​ ಸಿಂಗ್​​ ಮಾಹಿತಿ ಪಡೆದುಕೊಂಡರು.ಇದೇ ವೇಳೆ ಮಾತನಾಡಿದ ರಾಜನಾಥ್​ ಸಿಂಗ್​,ಸಿಯಾಚಿನ್​ ಪ್ರದೇಶ ಇದೀಗ ಪ್ರವಾಸಿಗರಿಗಾಗಿ ಓಪನ್​ ಆಗಿದೆ ಎಂದು ತಿಳಿಸಿದರು.  


Conclusion:
Last Updated : Oct 21, 2019, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.