ETV Bharat / bharat

ಕೋಪಕ್ಕೆ ಕಾರಣವಾಯ್ತು ಸ್ನೇಹಿತನ ಗೆಲುವು.. ಬ್ಯಾಟ್​ನಿಂದ ಹಲ್ಲೆ ಮಾಡಿ ಗೆಳೆಯನ ಹತ್ಯೆ - ವಿಶಾಖಪಟ್ಟಣಂ

ಕ್ರಿಕೆಟ್ ಆಡುವಾಗ ಬಾಲಕರಿಬ್ಬರ ನಡುವೆ ಉಂಟಾದ ಕೋಪ ಓರ್ವ ಬಾಲಕನ ಸಾವಿಗೆ ಕಾರಣವಾಗಿದೆ.

ಸ್ನೇಹಿತನಿಂದ ಹಲ್ಲೆಗೊಳಗಾಗಿದ್ದ ಬಾಲಕ ವಿಜಯ್ ಸಾವು
author img

By

Published : Aug 14, 2019, 12:41 PM IST

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಕ್ರಿಕೆಟ್ ಆಡುವಾಗ ಉಂಟಾದ ವಿವಾದವು ಒಬ್ಬ ಬಾಲಕನ ಜೀವ ತೆಗೆದುಕೊಂಡಿರುವ ದಾರುಣ ಘಟನೆ ವಿಶಾಖಪಟ್ಟನಂನಲ್ಲಿ ನಡೆದಿದೆ.

ಸ್ನೇಹಿತನಿಂದ ಹಲ್ಲೆಗೊಳಗಾಗಿದ್ದ ಬಾಲಕ ವಿಜಯ್ ಸಾವು

ನಗರದ ಕಾಸರ ಎಂಬ ಪ್ರದೇಶದ ವಿಜಯ್​ ಎಂಬ ಯುವಕ ಮತ್ತು ಆತನ ಸ್ನೇಹಿತರು ಭಾನುವಾರ ಕ್ರಿಕೆಟ್​ ಆಡುತ್ತಿದ್ದರು. ಅದಾಗಲೇ ಎರಡು ಪಂದ್ಯಗಳಲ್ಲಿ ವಿಜಯ್​ ಗೆಲುವು ಸಾಧಿಸಿದ್ದ.

ಮತ್ತೊಂದು ಪಂದ್ಯದಲ್ಲೂ ವಿಜಯ್​ ಗೆಲುವಿನ ಸನಿಹದಲ್ಲಿದ್ದನು. ಇದರಿಂದ ಕೋಪಗೊಂಡ ಆತನ ಸ್ನೇಹಿತ ಬ್ಯಾಟ್​ನಿಂದ ವಿಜಯ್​ ಹೊಟ್ಟೆ ಭಾಗಕ್ಕೆ ತಿವಿದಿದ್ದಾನೆ. ಕರುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ವಿಜಯ್​ ಕುಸಿದುಬಿದ್ದಿದ್ದಾನೆ.

ಕೂಡಲೆ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ವಿಜಯ್ ಮಧ್ಯರಾತ್ರಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ವಿಶಾಖಪಟ್ಟಣಂನ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಕ್ರಿಕೆಟ್ ಆಡುವಾಗ ಉಂಟಾದ ವಿವಾದವು ಒಬ್ಬ ಬಾಲಕನ ಜೀವ ತೆಗೆದುಕೊಂಡಿರುವ ದಾರುಣ ಘಟನೆ ವಿಶಾಖಪಟ್ಟನಂನಲ್ಲಿ ನಡೆದಿದೆ.

ಸ್ನೇಹಿತನಿಂದ ಹಲ್ಲೆಗೊಳಗಾಗಿದ್ದ ಬಾಲಕ ವಿಜಯ್ ಸಾವು

ನಗರದ ಕಾಸರ ಎಂಬ ಪ್ರದೇಶದ ವಿಜಯ್​ ಎಂಬ ಯುವಕ ಮತ್ತು ಆತನ ಸ್ನೇಹಿತರು ಭಾನುವಾರ ಕ್ರಿಕೆಟ್​ ಆಡುತ್ತಿದ್ದರು. ಅದಾಗಲೇ ಎರಡು ಪಂದ್ಯಗಳಲ್ಲಿ ವಿಜಯ್​ ಗೆಲುವು ಸಾಧಿಸಿದ್ದ.

ಮತ್ತೊಂದು ಪಂದ್ಯದಲ್ಲೂ ವಿಜಯ್​ ಗೆಲುವಿನ ಸನಿಹದಲ್ಲಿದ್ದನು. ಇದರಿಂದ ಕೋಪಗೊಂಡ ಆತನ ಸ್ನೇಹಿತ ಬ್ಯಾಟ್​ನಿಂದ ವಿಜಯ್​ ಹೊಟ್ಟೆ ಭಾಗಕ್ಕೆ ತಿವಿದಿದ್ದಾನೆ. ಕರುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ವಿಜಯ್​ ಕುಸಿದುಬಿದ್ದಿದ್ದಾನೆ.

ಕೂಡಲೆ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ವಿಜಯ್ ಮಧ್ಯರಾತ್ರಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ವಿಶಾಖಪಟ್ಟಣಂನ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

The stir that arose while playing cricket took the life of a boy. A 13-year-old boy has died after being attacked by his friend in Visakha. Vijay (13) and his friend (14) had an altercation while playing cricket in Karasa on Sunday. Vijay has already won two matches and is ready for another match. A fellow boy, angry at Vijay, stabbed him in the stomach with a bat. Vijay was unconscious when blood flow to the inner intestine stopped. The children were immediately rushed to a private hospital. Vijay died at midnight while receiving treatment. Visakha Airport police are investigating the case with vijay's family complaint.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.