ETV Bharat / bharat

ಸೈಕಲ್​ ಖರೀದಿಗಾಗಿ ಕೂಡಿಟ್ಟಿದ್ದ ಹಣ ಸಿಎಂ ಪರಿಹಾರ ನಿಧಿಗೆ ನೀಡಿದ 4 ವರ್ಷದ ಪೋರ

author img

By

Published : Apr 7, 2020, 7:29 PM IST

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ನಾಲ್ಕರ ಹರೆಯದ ಪುಟ್ಟ ಪೋರ ಕೈಜೋಡಿಸಿದ್ದಾನೆ.

Andhra Pradesh Boy Donates Rs 971
Andhra Pradesh Boy Donates Rs 971

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ವರ್ಷದ ಬಾಲಕನೋರ್ವ 971 ರೂಪಾಯಿ ದೇಣಿಗೆ ನೀಡಿದ್ದಾನೆ.

ಹೇಮಂತ ಎಂಬ ಬಾಲಕ ಹೊಸ ಸೈಕಲ್​ ಖರೀದಿ ಮಾಡಬೇಕು ಎಂಬ ಉದ್ದೇಶದಿಂದ ಹಣ ಕೂಡಿಡುತ್ತಿದ್ದ. ಆದರೆ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಆ ಹಣವನ್ನು ಹಿಂದೆ ಮುಂದೆ ನೋಡದೆ ಕೊಟ್ಟಿದ್ದಾನೆ.

ರಾಜ್ಯ ಸಚಿವ ಪೆರ್ನಿ ವೆಂಕಟ್ರಮಯ್ಯ ಅವರನ್ನು ಭೇಟಿಯಾದ ಬಾಲಕ ಈ ಹಣವನ್ನು ಹಸ್ತಾಂತರಿಸಿದ್ದಾನೆ. ಮಗುವಿನ ನಿರ್ಧಾರಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಸೈಕಲ್​ ಗಿಫ್ಟ್​ ಕೊಡುವ ಭರವಸೆ ಕೊಟ್ಟರು.

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ವರ್ಷದ ಬಾಲಕನೋರ್ವ 971 ರೂಪಾಯಿ ದೇಣಿಗೆ ನೀಡಿದ್ದಾನೆ.

ಹೇಮಂತ ಎಂಬ ಬಾಲಕ ಹೊಸ ಸೈಕಲ್​ ಖರೀದಿ ಮಾಡಬೇಕು ಎಂಬ ಉದ್ದೇಶದಿಂದ ಹಣ ಕೂಡಿಡುತ್ತಿದ್ದ. ಆದರೆ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಆ ಹಣವನ್ನು ಹಿಂದೆ ಮುಂದೆ ನೋಡದೆ ಕೊಟ್ಟಿದ್ದಾನೆ.

ರಾಜ್ಯ ಸಚಿವ ಪೆರ್ನಿ ವೆಂಕಟ್ರಮಯ್ಯ ಅವರನ್ನು ಭೇಟಿಯಾದ ಬಾಲಕ ಈ ಹಣವನ್ನು ಹಸ್ತಾಂತರಿಸಿದ್ದಾನೆ. ಮಗುವಿನ ನಿರ್ಧಾರಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಸೈಕಲ್​ ಗಿಫ್ಟ್​ ಕೊಡುವ ಭರವಸೆ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.