ETV Bharat / bharat

ಬಿಜೆಪಿಯ ಮೂರ್ಖತನಕ್ಕೆ ಜನರಿಂದ ಸೋಲಿನ ಪಾಠ: ಕಾಂಗ್ರೆಸ್ ಟೀಕೆ - undefined

ಭಾರತದಲ್ಲಿ ನಿತ್ಯ 450 ಉದ್ಯೋಗಗಳು ಸೃಷ್ಟಿಯಾಗಿದೆ. ಮೋದಿ ನೀತಿಯೂ 2018ರಲ್ಲಿ 1 ಕೋಟಿ ಉದ್ಯೋಗಗಳನ್ನು ನಾಶಪಡಿಸಿದೆ. 2018ರಲ್ಲಿ ನಿತ್ಯ 27,ಸಾವಿರ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ: ರಂದೀಪ್ ಸಿಂಗ್

Congress
author img

By

Published : Mar 22, 2019, 2:46 AM IST

ನವದೆಹಲಿ: ಪ್ರಧಾನಿ ಮೋದಿಯ ಆಡಳಿತ ಅವಧಿಯಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು, ಬಿಜೆಪಿಯ ಈ ಮೂರ್ಖತನದ ವಿರುದ್ಧ ಜನರು ದನಿ ಎತ್ತಿ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

2011-12 ಮತ್ತು 2017-18ರ ನಡುವೆ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 3 ಕೋಟಿ ಗ್ರಾಮೀಣ ಭಾಗದವರು ಇದ್ದಾರೆ ಎಂದು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಸಮೀಕ್ಷೆಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಮುಖ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅಣಕಿಸಿದ್ದಾರೆ.

ಬಿಜೆಪಿ ಭಾರತೀಯರ ಕೆಲಸವನ್ನು ಕಸಿದುಕೊಂಡಿದೆ. ಮೋದಿ ಆಡಳಿತದಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿ 3 ಕೋಟಿ ಕೃಷಿ ಕಾರ್ಮಿಕರಿದ್ದಾರೆ ಎಂದು ಟ್ವೀಟಿಸಿ ವ್ಯಂಗ್ಯವಾಡಿದ್ದಾರೆ.

ಜೊತೆಗೆ, 4.7 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದು ವಾಸ್ತವದ ಸತ್ಯವನ್ನು ಪ್ರಧಾನಿ ಮೋದಿ ಅಡಗಿಸಿಕೊಂಡಿದ್ದಾರೆ. ಭಾರತದ ಜನರ ಈ ವಿಶ್ವಾಸಘಾತಕಕ್ಕೆ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಅಣುಕಿಸಿದ್ದಾರೆ.

ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ನೀತಿಯಿಂದ ಕಳೆದ ವರ್ಷ ಒಂದು ಕೋಟಿ ಉದ್ಯೋಗಗಳು ನಾಶವಾಗಿವೆ. ಇದು ಭಾರತದ ಪ್ರಧಾನಿಯ ಹಾಸ್ಯ ಎಂದಿದ್ದರು.

ಇದನ್ನು ಪ್ರಸ್ತಾಪಿಸಿದ ಸುರ್ಜೆವಾಲಾ, 'ಭಾರತದಲ್ಲಿ ನಿತ್ಯ 450 ಉದ್ಯೋಗಗಳು ಸೃಷ್ಟಿಯಾಗಿದೆ. ಮೋದಿ ನೀತಿಯೂ 2018ರಲ್ಲಿ 1 ಕೋಟಿ ಉದ್ಯೋಗಗಳನ್ನು ನಾಶಪಡಿಸಿದೆ. 2018ರಲ್ಲಿ ನಿತ್ಯ 27,ಸಾವಿರ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದು ಪ್ರಧಾನಿ ಮೋದಿಯ ತಮಾಷೆ' ಎಂದು ಕಾಲೆಳೆದು ಸರಣಿ ಟ್ವೀಟ್​ ಮಾಡಿದ್ದಾರೆ.


ನವದೆಹಲಿ: ಪ್ರಧಾನಿ ಮೋದಿಯ ಆಡಳಿತ ಅವಧಿಯಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು, ಬಿಜೆಪಿಯ ಈ ಮೂರ್ಖತನದ ವಿರುದ್ಧ ಜನರು ದನಿ ಎತ್ತಿ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

2011-12 ಮತ್ತು 2017-18ರ ನಡುವೆ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 3 ಕೋಟಿ ಗ್ರಾಮೀಣ ಭಾಗದವರು ಇದ್ದಾರೆ ಎಂದು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಸಮೀಕ್ಷೆಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಮುಖ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅಣಕಿಸಿದ್ದಾರೆ.

ಬಿಜೆಪಿ ಭಾರತೀಯರ ಕೆಲಸವನ್ನು ಕಸಿದುಕೊಂಡಿದೆ. ಮೋದಿ ಆಡಳಿತದಲ್ಲಿ 3.2 ಕೋಟಿಯಷ್ಟು ಸಾಂದರ್ಭಿಕ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿ 3 ಕೋಟಿ ಕೃಷಿ ಕಾರ್ಮಿಕರಿದ್ದಾರೆ ಎಂದು ಟ್ವೀಟಿಸಿ ವ್ಯಂಗ್ಯವಾಡಿದ್ದಾರೆ.

ಜೊತೆಗೆ, 4.7 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದು ವಾಸ್ತವದ ಸತ್ಯವನ್ನು ಪ್ರಧಾನಿ ಮೋದಿ ಅಡಗಿಸಿಕೊಂಡಿದ್ದಾರೆ. ಭಾರತದ ಜನರ ಈ ವಿಶ್ವಾಸಘಾತಕಕ್ಕೆ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಅಣುಕಿಸಿದ್ದಾರೆ.

ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ನೀತಿಯಿಂದ ಕಳೆದ ವರ್ಷ ಒಂದು ಕೋಟಿ ಉದ್ಯೋಗಗಳು ನಾಶವಾಗಿವೆ. ಇದು ಭಾರತದ ಪ್ರಧಾನಿಯ ಹಾಸ್ಯ ಎಂದಿದ್ದರು.

ಇದನ್ನು ಪ್ರಸ್ತಾಪಿಸಿದ ಸುರ್ಜೆವಾಲಾ, 'ಭಾರತದಲ್ಲಿ ನಿತ್ಯ 450 ಉದ್ಯೋಗಗಳು ಸೃಷ್ಟಿಯಾಗಿದೆ. ಮೋದಿ ನೀತಿಯೂ 2018ರಲ್ಲಿ 1 ಕೋಟಿ ಉದ್ಯೋಗಗಳನ್ನು ನಾಶಪಡಿಸಿದೆ. 2018ರಲ್ಲಿ ನಿತ್ಯ 27,ಸಾವಿರ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದು ಪ್ರಧಾನಿ ಮೋದಿಯ ತಮಾಷೆ' ಎಂದು ಕಾಲೆಳೆದು ಸರಣಿ ಟ್ವೀಟ್​ ಮಾಡಿದ್ದಾರೆ.


KN_BNG_4_21_kolara mla _bhavya_7204498
Bhavya

ಅಪರೇಷನ್ ಕಮಲ ಸಿ.ಡಿ ಪ್ರಕರಣ
ವಿಚಾರಣೆಗೆ ಹಾಜರಾದ ಕೋಲಾರ ಶಾಸಕ

ಅಪರೇಷನ್ ಕಮಲ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಎಸಿಬಿ ವಿಚಾರಣೆಗೆ ಶಾಸಕ ಶ್ರೀನಿವಾಸಗೌಡ ಹಾಜರಾಗಿದ್ದಾರೆ
ವಿಚಾರಣೆಗೆ ಹಾಜರಾಗುವಂತೆ ಎಸಿಬಿ 3ನೇ ಬಾರಿ ನೋಟಿಸ್ ನೀಡಿತ್ತು ಈ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಆಪರೇಷನ್ ಕಮಲಕ್ಕೆ ಶಾಸಕ‌‌ ಸೇರಲು ಶ್ರೀನಿವಾಸಗೌಡ ಬಿಜೆಪಿಗೆ ಬೇಡಿಕೆ ಇಟ್ಟಿದ್ದು ಬರೋಬ್ಬರಿ 50 ಕೋಟಿ..ಆದ್ರೆ ಕಮಲ ನಾಯಕರು 30 ಕೋಟಿ ನೀಡುವುದಾಗಿ ಹೇಳಿದ್ರು . ನಂತ್ರ‌ 5 ಕೋಟಿ ಅಡ್ವಾನ್ಸ್ ಪಡೆದ ಶಾಸಕ ಕೊನೆಗೆ ಹಣವನ್ನ ಕೊಡದೆ ಬಿಜೆಪಿಯನ್ನು ಸೇರದೆ ನಾಮ ಇಟ್ಡಿದ್ದ.. ಆಗ ಬಿಜೆಪಿ ಸೇರದೇ ಇದ್ದಾಗ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ  ಬಿಜೆಪಿ ನಾಯಕರು ಕೇಳಿದ್ದಾರೆ..ಬಿಜೆಪಿ ನಾಯಕರ ಒತ್ತಾಯಕ್ಕೆ ರೋಸಿಹೋಗಿ ಪತ್ರಿಕಾ ಗೋಷ್ಟಿ ಯಲ್ಲಿ  ನಮ್ಮ ಮನೆಯಲ್ಲಿ 5 ಕೋಟಿ ಹಣ ಎರಡು ತಿಂಗಳು ಬಿದ್ದಿತ್ತುಅದನ್ನು ಮುಖ್ಯಮಂತ್ರಿ ಗಳಿಗೆ ತಿಳಿಸಿದ್ದೆ .ಅದು ವಾಪಸ್ ಕೊಡು ಎಂದು ಸಿಂಎ ಅಂದ್ರು ವಾಪಸ್ ಕೊಟ್ಟೆ ಅಂತ ಹೇಳಿಕೆ ನೀಡಿದ್ದ ಶ್ರೀನಿವಾಸ ಗೌಡ..ಈ ಹೇಳಿಕೆ ಆಧಾರದ ಮೇಲೆ ಟಿ.ಜೆ.ಅಬ್ರಾಹಂ. ರವಿಕೃಷ್ಣಾರೆಡ್ಡಿ‌ಎಸಿಬಿಗೆ ದೂರು ನೀಡಿದ್ರು..
ಇದಕ್ಕೆ ಎಸಿಬಿ ಅಧಿಕಾರಿಗಳು   ಹಲವಾರು ಬಾರಿ ನೊಟಿಸ್ ಜಾರಿ ಮಾಡಿದ್ರು.. ಆದ್ರೆ ಒಮ್ಮೆ ಹಾಜರಾಗಿ ವಿಚಾರಣೆಗೆ ಸ್ಪಂದಿಸದೆ ಟೈಂ‌ಕೇಳ್ಕೊಂಡು ಹೋಗಿದ್ರು ಆದ್ರೆ ಇದೀಗ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.