ETV Bharat / bharat

ಹಥ್ರಾಸ್​ ಸಂತ್ರಸ್ತೆ ಯುಪಿ ಸಿಎಂಗೆ "ಯಾರೂ ಅಲ್ಲ": ಯೋಗಿ ನಡೆ ವಿರುದ್ಧ ರಾಹುಲ್​ ವಾಗ್ದಾಳಿ

author img

By

Published : Oct 11, 2020, 1:14 PM IST

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹಥ್ರಾಸ್​ ಸಂತ್ರಸ್ತೆಯು ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಯೋಗಿ ನಡೆ ವಿರುದ್ಧ ರಾಹುಲ್​ ವಾಗ್ದಾಳಿ
ಯೋಗಿ ನಡೆ ವಿರುದ್ಧ ರಾಹುಲ್​ ವಾಗ್ದಾಳಿ

ನವದೆಹಲಿ: ಹಥ್ರಾಸ್​ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ನಡೆಯನ್ನು ವಿರೋಧಿಸಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಹೇಳಿಕೆ ನೀಡಿದ್ದಾರೆ.

  • The shameful truth is many Indians don’t consider Dalits, Muslims and Tribals to be human.

    The CM & his police say no one was raped because for them, and many other Indians, she was NO ONE.https://t.co/mrDkodbwNC

    — Rahul Gandhi (@RahulGandhi) October 11, 2020 " class="align-text-top noRightClick twitterSection" data=" ">

"ಸಿಎಂ ಯೋಗಿ ಸರ್ಕಾರ ಅನೇಕ ದಲಿತರು, ಮುಸ್ಲಿಂರನ್ನು, ಬುಡಕಟ್ಟು ಜನರನ್ನು ಭಾರತೀಯರು ಎಂದು ಪರಿಗಣಿಸುತ್ತಿಲ್ಲ. ಹಥ್ರಾಸ್​ನಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಸಿಎಂ ಮತ್ತು ಪೊಲೀಸರು ಹೇಳುತ್ತಾರೆ. ಏಕೆಂದರೆ ಅವರಿಗೆ ಆ ಸಂತ್ರಸ್ತೆ ಯಾರೂ ಅಲ್ಲ" ಎಂದಿದ್ದಾರೆ. ಇನ್ನು ಟ್ವೀಟ್​ ಜೊತೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನೂ ಲಗತ್ತಿಸಿದ್ದಾರೆ.

ಹಥ್ರಾಸ್​ ಘಟನೆಯಲ್ಲಿ ಯೋಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ನವದೆಹಲಿ: ಹಥ್ರಾಸ್​ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ನಡೆಯನ್ನು ವಿರೋಧಿಸಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಸಿಎಂ ಹಾಗೂ ಪೊಲೀಸರಿಗೆ 'ಯಾರೂ ಅಲ್ಲ' ಎಂದು ಹೇಳಿಕೆ ನೀಡಿದ್ದಾರೆ.

  • The shameful truth is many Indians don’t consider Dalits, Muslims and Tribals to be human.

    The CM & his police say no one was raped because for them, and many other Indians, she was NO ONE.https://t.co/mrDkodbwNC

    — Rahul Gandhi (@RahulGandhi) October 11, 2020 " class="align-text-top noRightClick twitterSection" data=" ">

"ಸಿಎಂ ಯೋಗಿ ಸರ್ಕಾರ ಅನೇಕ ದಲಿತರು, ಮುಸ್ಲಿಂರನ್ನು, ಬುಡಕಟ್ಟು ಜನರನ್ನು ಭಾರತೀಯರು ಎಂದು ಪರಿಗಣಿಸುತ್ತಿಲ್ಲ. ಹಥ್ರಾಸ್​ನಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಸಿಎಂ ಮತ್ತು ಪೊಲೀಸರು ಹೇಳುತ್ತಾರೆ. ಏಕೆಂದರೆ ಅವರಿಗೆ ಆ ಸಂತ್ರಸ್ತೆ ಯಾರೂ ಅಲ್ಲ" ಎಂದಿದ್ದಾರೆ. ಇನ್ನು ಟ್ವೀಟ್​ ಜೊತೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನೂ ಲಗತ್ತಿಸಿದ್ದಾರೆ.

ಹಥ್ರಾಸ್​ ಘಟನೆಯಲ್ಲಿ ಯೋಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.