ETV Bharat / bharat

ತೆಲಂಗಾಣ ಬಳಿಕ ಮಹಾರಾಷ್ಟ್ರದಲ್ಲಿ ವರುಣ ಆರ್ಭಟ... ಜಿಸಿಬಿ ಮೂಲಕ ಪುರಸಭೆ ನೌಕರರ ರಕ್ಷಣೆ! ವಿಡಿಯೋ...

author img

By

Published : Oct 15, 2020, 1:39 AM IST

ತೆಲಂಗಾಣದಲ್ಲಿ ರೌದ್ರಾವತಾರ ತೋರಿದ ವರುಣ ಈಗ ಮಹಾರಾಷ್ಟ್ರದಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ.

citizens rescue municipality employee, citizens rescue municipality employee by JCB in pune, heavy rain in Maharashtra,  Maharashtra heavy rain, Maharashtra heavy rain news, Maharashtra heavy rain latest news, ಜಿಸಿಬಿ ಮೂಲಕ ಪುರಸಭೆ ನೌಕರರನ ರಕ್ಷಣೆ, ಪುಣೆಯಲ್ಲಿ ಜಿಸಿಬಿ ಮೂಲಕ ಪುರಸಭೆ ನೌಕರರನ ರಕ್ಷಣೆ, ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಮಹಾರಾಷ್ಟ್ರ ಮಳೆ, ಮಹಾರಾಷ್ಟ್ರ ಮಳೆ ಸುದ್ದಿ,
ಜಿಸಿಬಿ ಮೂಲಕ ಪುರಸಭೆ ನೌಕರರನ ರಕ್ಷಣೆ

ಪುಣೆ: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಪುಣೆ ಜಿಲ್ಲೆಯ ಇಂದಾಪುರ ಪ್ರದೇಶಕ್ಕೂ ಭಾರಿ ಮಳೆಯಾಗಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಪುರಸಭೆ ನೌಕರರನ್ನು ಜೆಸಿಬಿ ಮೂಲಕ ಸ್ಥಳೀಯರು ರಕ್ಷಿಸಿದ ಘಟನೆ ಕಂಡು ಬಂದಿದೆ.

ಜಿಸಿಬಿ ಮೂಲಕ ಪುರಸಭೆ ನೌಕರರನ ರಕ್ಷಣೆ

ಇಂದಾಪುರ ನಗರದ ರಾಮ್‌ವೆಸ್ ನಾಕಾದಲ್ಲಿ ನೀರಿನಿಂದ ಕೊಚ್ಚಿ ಹೋಗುತ್ತಿದ್ದ. ಜೆಸಿಬಿ ಮತ್ತು ಕೇಬಲ್ ಸಹಾಯದಿಂದ ಪುರಸಭೆಯ ನೌಕರನ ಪ್ರಾಣವನ್ನು ನಾಗರಿಕರು ಉಳಿಸಿದ್ದಾರೆ. ನೌಕರನ ರಕ್ಷಿಸುವ ರೋಮಾಂಚಕ ವಿಡಿಯೋ ವೈರಲ್​ ಆಗಿದೆ.

ಮನೆಗೆ ನುಗ್ಗಿದ ನೀರು...!

ಬಾರಾಮತಿಯಲ್ಲಿ ದಿನವಿಡೀ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದ ರಸ್ತೆಗಳು ಕೆರೆಯಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಬಾರಾಮತಿ ನಗರದ ಅಮ್ರೈನಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಾಲೋನಿಯ ಜಲೋಚಿಯಲ್ಲಿ ವಲಸೆ ಬಂದವರ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿವೆ. ಅಲ್ಲದೆ, ನಾಗರಿಕರೊಂದಿಗೆ ಪ್ರಾಣಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಿವೆ. ಪ್ರಸ್ತುತ, ಬಾರಾಮತಿ ನಗರದ ಸಾಂಸ್ಕೃತಿಕ ಕೇಂದ್ರದಲ್ಲಿ ಸುಮಾರು 500 ರಿಂದ 600 ನಿವಾಸಿಗಳಿಗೆ ವಸತಿ ಕಲ್ಪಿಸಲಾಗಿದೆ.

ಪುಣೆ: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಪುಣೆ ಜಿಲ್ಲೆಯ ಇಂದಾಪುರ ಪ್ರದೇಶಕ್ಕೂ ಭಾರಿ ಮಳೆಯಾಗಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಪುರಸಭೆ ನೌಕರರನ್ನು ಜೆಸಿಬಿ ಮೂಲಕ ಸ್ಥಳೀಯರು ರಕ್ಷಿಸಿದ ಘಟನೆ ಕಂಡು ಬಂದಿದೆ.

ಜಿಸಿಬಿ ಮೂಲಕ ಪುರಸಭೆ ನೌಕರರನ ರಕ್ಷಣೆ

ಇಂದಾಪುರ ನಗರದ ರಾಮ್‌ವೆಸ್ ನಾಕಾದಲ್ಲಿ ನೀರಿನಿಂದ ಕೊಚ್ಚಿ ಹೋಗುತ್ತಿದ್ದ. ಜೆಸಿಬಿ ಮತ್ತು ಕೇಬಲ್ ಸಹಾಯದಿಂದ ಪುರಸಭೆಯ ನೌಕರನ ಪ್ರಾಣವನ್ನು ನಾಗರಿಕರು ಉಳಿಸಿದ್ದಾರೆ. ನೌಕರನ ರಕ್ಷಿಸುವ ರೋಮಾಂಚಕ ವಿಡಿಯೋ ವೈರಲ್​ ಆಗಿದೆ.

ಮನೆಗೆ ನುಗ್ಗಿದ ನೀರು...!

ಬಾರಾಮತಿಯಲ್ಲಿ ದಿನವಿಡೀ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದ ರಸ್ತೆಗಳು ಕೆರೆಯಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಬಾರಾಮತಿ ನಗರದ ಅಮ್ರೈನಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಾಲೋನಿಯ ಜಲೋಚಿಯಲ್ಲಿ ವಲಸೆ ಬಂದವರ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿವೆ. ಅಲ್ಲದೆ, ನಾಗರಿಕರೊಂದಿಗೆ ಪ್ರಾಣಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಿವೆ. ಪ್ರಸ್ತುತ, ಬಾರಾಮತಿ ನಗರದ ಸಾಂಸ್ಕೃತಿಕ ಕೇಂದ್ರದಲ್ಲಿ ಸುಮಾರು 500 ರಿಂದ 600 ನಿವಾಸಿಗಳಿಗೆ ವಸತಿ ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.