ETV Bharat / bharat

ಮಾನಸ ಸರೋವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಆದಿತ್ಯನಾಥ್​ - Yogi Adityanath offers prayer at Mansarovar Temple

ಹಿಂದೂ ಕ್ಯಾಲೆಂಡರ್​ ನಾನಕ್ಷಾಹಿಯ ಐದನೇ ತಿಂಗಳಾದ ಸಾವನ್​ನ ಪ್ರಥಮ ಸೋಮವಾರವಾದ ಇಂದು ಉತ್ತರ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಗೋರಕ್​ಪುರದ ಮಾನಸ ಸರೋವರ ದೇವಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ವಿಶೇಷ ಪೂಜೆ ನೆರವೇರಿಸಿದರು.

Chief Minister Yogi Adityanath offers prayer at Mansarovar Temple
ವಿಶೇಷ ಪೂಜೆ ಸಲ್ಲಿಸಿದ ಸಿಎಂ ಆದಿತ್ಯನಾಥ್​
author img

By

Published : Jul 6, 2020, 9:06 AM IST

ಗೋರಕ್​ಪುರ (ಉತ್ತರ ಪ್ರದೇಶ) : ಇಂದು ಸಾವನ್​ ತಿಂಗಳ ಪ್ರಥಮ ಸೋಮವಾರ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಾನಸ ಸರೋವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸಾವನ್​ ಅಂದರೆ ಹಿಂದೂ ಕ್ಯಾಲೆಂಡರ್​ ನಾನಕ್ಷಾಹಿಯ ಐದನೇ ತಿಂಗಳಾಗಿದೆ. ಸಾವನ್​ ಪದ ಸಂಸ್ಕೃತದ ಶ್ರವಣ್​ನಿಂದ ಬಂದಿದೆ. ಹಿಂದೂ ಧರ್ಮದಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಕ್ಯಾಲೆಂಡರ್​ಗಳು ಹುಟ್ಟಿಕೊಂಡಿದ್ದು, ಅವುಗಳಲ್ಲಿ, ಶಕಾ, ವಿಕ್ರಮ ಮತ್ತು ನಾನಕ್ಷಾಹಿ ಕೂಡ ಪ್ರಮುಖ ಕ್ಯಾಲೆಂಡರ್​ಗಳಾಗಿವೆ.

ಉತ್ತರ ಭಾರತದಲ್ಲಿ ಸಾವನ್​ ತಿಂಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಹೀಗಾಗಿ ಇಂದಿನ ದಿನ ಉತ್ತರ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಪುನಸ್ಕಾರಗಳು ನಡೆಯುತ್ತಿವೆ.

ಗೋರಕ್​ಪುರ (ಉತ್ತರ ಪ್ರದೇಶ) : ಇಂದು ಸಾವನ್​ ತಿಂಗಳ ಪ್ರಥಮ ಸೋಮವಾರ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಾನಸ ಸರೋವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸಾವನ್​ ಅಂದರೆ ಹಿಂದೂ ಕ್ಯಾಲೆಂಡರ್​ ನಾನಕ್ಷಾಹಿಯ ಐದನೇ ತಿಂಗಳಾಗಿದೆ. ಸಾವನ್​ ಪದ ಸಂಸ್ಕೃತದ ಶ್ರವಣ್​ನಿಂದ ಬಂದಿದೆ. ಹಿಂದೂ ಧರ್ಮದಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಕ್ಯಾಲೆಂಡರ್​ಗಳು ಹುಟ್ಟಿಕೊಂಡಿದ್ದು, ಅವುಗಳಲ್ಲಿ, ಶಕಾ, ವಿಕ್ರಮ ಮತ್ತು ನಾನಕ್ಷಾಹಿ ಕೂಡ ಪ್ರಮುಖ ಕ್ಯಾಲೆಂಡರ್​ಗಳಾಗಿವೆ.

ಉತ್ತರ ಭಾರತದಲ್ಲಿ ಸಾವನ್​ ತಿಂಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಹೀಗಾಗಿ ಇಂದಿನ ದಿನ ಉತ್ತರ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಪುನಸ್ಕಾರಗಳು ನಡೆಯುತ್ತಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.