ETV Bharat / bharat

ವಿಮಾನ ಅವಘಡದ ಗಾಯಾಳುಗಳಿಗೆ ಮಿಡಿದ ಕೇರಳಿಗರು: ಮಧ್ಯರಾತ್ರಿಯಲ್ಲಿ ಕ್ಯೂ ನಿಂತು ರಕ್ತದಾನ!

author img

By

Published : Aug 8, 2020, 4:52 AM IST

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕೋಡ್ ವಿಮಾನ ರನ್‌ವೇಯಿಂದ ಜಾರಿ ಎರಡು ಭಾಗಗಳಾಯಿತು. ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ಪೈಕಿ ಕನಿಷ್ಠ 17 ಜನರು (ಪೈಲಟ್​​ & ಸಿಬ್ಬಂದಿ ಸೇರಿ) ಸಾವನ್ನಪ್ಪಿದರು. ಗಾಯಗೊಂಡವರಿಗೆ ರಕ್ತದಾನ ಮಾಡಲು ಜನರು ಮಧ್ಯರಾತ್ರಿಯಲ್ಲಿ ಕೋಯಿಕೋಡ್‌ನ ರಕ್ತ ಬ್ಯಾಂಕ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

blood donate
ರಕ್ತದಾನ

ತಿರುವನಂತಪುರಂ: ಕೇರಳದ ಕೋಯಿಕೋಡ್​ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ದುರಂತದಲ್ಲಿನ ಗಾಯಾಳುಗಳಿಗೆ ಕೇರಳಿಗರು ನೆರವಾಗಿದ್ದಾರೆ.

ವಿಮಾನ ಅಪಘಾತದಿಂದ ಬದುಕುಳಿದು ಗಾಯಗೊಂಡುವರನ್ನು ಕೋಯಕೋಡ್ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಕಂಡುಬಂದಿತ್ತು. ಇದನ್ನು ಮನಗಂಡ ಸ್ಥಳೀಯರು ತಮ್ಮ ರಕ್ತದಾನ ಮಾಡಲು ಬ್ಲಡ್​ ಬ್ಯಾಂಕ್​ಗಳ ಮುಂದೆ ಮಧ್ಯರಾತ್ರಿಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.

  • People queuing up outside a blood bank in Kozhikode at midnight to donate blood for those injured in the flight accident.

    This is Kerala. ❤️

    Photo courtesy: Adil Almira. #Kerala #Kozhikode pic.twitter.com/ZikCAY5kw5

    — Korah Abraham (@thekorahabraham) August 7, 2020 " class="align-text-top noRightClick twitterSection" data=" ">

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕೋಡ್ ವಿಮಾನ ರನ್‌ವೇಯಿಂದ ಜಾರಿ ಎರಡು ಭಾಗಗಳಾಯಿತು. ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ಪೈಕಿ ಕನಿಷ್ಠ 17 ಜನರು (ಪೈಲಟ್​​ & ಸಿಬ್ಬಂದಿ ಸೇರಿ) ಸಾವನ್ನಪ್ಪಿದರು. ಗಾಯಗೊಂಡವರಿಗೆ ರಕ್ತದಾನ ಮಾಡಲು ಜನರು ಮಧ್ಯರಾತ್ರಿಯಲ್ಲಿ ಕೋಯಿಕೋಡ್‌ನ ರಕ್ತ ಬ್ಯಾಂಕ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಿರುವನಂತಪುರಂ: ಕೇರಳದ ಕೋಯಿಕೋಡ್​ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ದುರಂತದಲ್ಲಿನ ಗಾಯಾಳುಗಳಿಗೆ ಕೇರಳಿಗರು ನೆರವಾಗಿದ್ದಾರೆ.

ವಿಮಾನ ಅಪಘಾತದಿಂದ ಬದುಕುಳಿದು ಗಾಯಗೊಂಡುವರನ್ನು ಕೋಯಕೋಡ್ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಕಂಡುಬಂದಿತ್ತು. ಇದನ್ನು ಮನಗಂಡ ಸ್ಥಳೀಯರು ತಮ್ಮ ರಕ್ತದಾನ ಮಾಡಲು ಬ್ಲಡ್​ ಬ್ಯಾಂಕ್​ಗಳ ಮುಂದೆ ಮಧ್ಯರಾತ್ರಿಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.

  • People queuing up outside a blood bank in Kozhikode at midnight to donate blood for those injured in the flight accident.

    This is Kerala. ❤️

    Photo courtesy: Adil Almira. #Kerala #Kozhikode pic.twitter.com/ZikCAY5kw5

    — Korah Abraham (@thekorahabraham) August 7, 2020 " class="align-text-top noRightClick twitterSection" data=" ">

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕೋಡ್ ವಿಮಾನ ರನ್‌ವೇಯಿಂದ ಜಾರಿ ಎರಡು ಭಾಗಗಳಾಯಿತು. ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ಪೈಕಿ ಕನಿಷ್ಠ 17 ಜನರು (ಪೈಲಟ್​​ & ಸಿಬ್ಬಂದಿ ಸೇರಿ) ಸಾವನ್ನಪ್ಪಿದರು. ಗಾಯಗೊಂಡವರಿಗೆ ರಕ್ತದಾನ ಮಾಡಲು ಜನರು ಮಧ್ಯರಾತ್ರಿಯಲ್ಲಿ ಕೋಯಿಕೋಡ್‌ನ ರಕ್ತ ಬ್ಯಾಂಕ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.