ETV Bharat / bharat

ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ ಬೆಂಕಿ ಅವಘಡ: ಸಚಿವರಿಂದ ಪರಿಹಾರದ ಭರವಸೆ - ಟಿನ್ಸುಕಿಯಾ ಪ್ರದೇಶದಲ್ಲಿನ ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್

ಅಸ್ಸೋಂ ರಾಜ್ಯದ ಟಿನ್ಸುಕಿಯಾ ಪ್ರದೇಶದಲ್ಲಿನ ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್​ಗೆ ಬೆಂಕಿ ತಗುಲಿದ ಪರಿಣಾಮ ಏಳು ಸಾವಿರ ಮಂದಿ ಗಾಯಗೊಂಡಿದ್ದು, ಎಲ್ಲರಿಗೂ ಪರಿಹಾರ ನೀಡುವುದಾಗಿ ಹಣಕಾಸು ಸಚಿವ ಚಂದ್ರ ಮೋಹನ್ ಪಟೋವರಿ ಹೇಳಿದ್ದಾರೆ.

Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ
author img

By

Published : Jun 11, 2020, 11:50 PM IST

ಟಿನ್ಸುಕಿಯಾ (ಅಸ್ಸೋಂ): ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್​​ನಲ್ಲಿ ಬೆಂಕಿ ಉಲ್ಬಣಿಸಿದ್ದ ಹಿನ್ನೆಲೆ, ಸ್ಥಳಕ್ಕೆ ಅಸ್ಸೋಂ ರಾಜ್ಯದ ಹಣಕಾಸು ಸಚಿವ ಚಂದ್ರ ಮೋಹನ್ ಪಟೋವರಿ ಭೇಟಿ ನೀಡಿದ್ದಾರೆ.

Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್​ನ ಅಗ್ನಿ ಅವಘಡದಿಂದಾಗಿ 7,000 ಜನರು ಗಾಯದೊಂಡಿದ್ದು, ಈ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದ್ದಾರೆ.

ಸಚಿವ ಚಂದ್ರ ಮೋಹನ್ ಪಟೋವರಿ

ಇನ್ನು ಆಯಿಲ್ ಇಂಡಿಯಾ ಲಿಮಿಟೆಡ್​​ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದೇನೆ. ಈ ದುರಂತದಿಂದ ಬಾಧಿತರಾದ 7000 ಜನರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಿದ್ದು, ಅತೀ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಪಟೋವರಿ ಹೇಳಿದರು.

ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ
Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಕಳೆದ 15 ದಿನಗಳಿಂದ ಅನಿಯಂತ್ರಿತವಾಗಿ ಅನಿಲ ಸೋರಿಕೆಯಾಗಿರುವುದು ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್ನು ಬೆಂಕಿ ನಂದಿಸುವ ವೇಳೆ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಈ ಸ್ಫೋಟದ ನಂತರ, 1,610ಕ್ಕೂ ಹೆಚ್ಚು ಕುಟುಂಬಗಳನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯ ನಾಲ್ಕು ಭಾಗಗಳಲ್ಲಿ ಆಶ್ರಯ ನೀಡಲಾಗಿದೆ.

ಟಿನ್ಸುಕಿಯಾ (ಅಸ್ಸೋಂ): ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್​​ನಲ್ಲಿ ಬೆಂಕಿ ಉಲ್ಬಣಿಸಿದ್ದ ಹಿನ್ನೆಲೆ, ಸ್ಥಳಕ್ಕೆ ಅಸ್ಸೋಂ ರಾಜ್ಯದ ಹಣಕಾಸು ಸಚಿವ ಚಂದ್ರ ಮೋಹನ್ ಪಟೋವರಿ ಭೇಟಿ ನೀಡಿದ್ದಾರೆ.

Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್​ನ ಅಗ್ನಿ ಅವಘಡದಿಂದಾಗಿ 7,000 ಜನರು ಗಾಯದೊಂಡಿದ್ದು, ಈ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದ್ದಾರೆ.

ಸಚಿವ ಚಂದ್ರ ಮೋಹನ್ ಪಟೋವರಿ

ಇನ್ನು ಆಯಿಲ್ ಇಂಡಿಯಾ ಲಿಮಿಟೆಡ್​​ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದೇನೆ. ಈ ದುರಂತದಿಂದ ಬಾಧಿತರಾದ 7000 ಜನರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಿದ್ದು, ಅತೀ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಪಟೋವರಿ ಹೇಳಿದರು.

ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ
Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಕಳೆದ 15 ದಿನಗಳಿಂದ ಅನಿಯಂತ್ರಿತವಾಗಿ ಅನಿಲ ಸೋರಿಕೆಯಾಗಿರುವುದು ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್ನು ಬೆಂಕಿ ನಂದಿಸುವ ವೇಳೆ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

Assam fire
ಆಯಿಲ್​ ಇಂಡಿಯಾ ಗ್ಯಾಸ್​ ಚೇಂಬರ್​ನಲ್ಲಿ ಬೆಂಕಿ

ಈ ಸ್ಫೋಟದ ನಂತರ, 1,610ಕ್ಕೂ ಹೆಚ್ಚು ಕುಟುಂಬಗಳನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯ ನಾಲ್ಕು ಭಾಗಗಳಲ್ಲಿ ಆಶ್ರಯ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.