ETV Bharat / bharat

ಮಡದಿಯೊಂದಿಗೆ ಜಗಳ... ನಾಲಿಗೆ ಕಟ್​ ಮಾಡಿ ತಾಯಿ ಕೈಗೆ ಕೊಟ್ಟ ಮಗ! - ನಾಗರ್​ಕರ್ನೂಲ್​ ಸುದ್ದಿ

ಮಡದಿಯೊಂದಿಗೆ ರಾತ್ರಿಯೆಲ್ಲ ಜಗಳವಾಡಿ ಬೆಳಗ್ಗೆ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿ ಕೈಗೆ ಕೊಟ್ಟಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ನಾಲಿಗೆ ಕಟ್​ ಮಾಡಿ ತಾಯಿ ಕೈಗೆ ಕೊಟ್ಟ ಮಗ
author img

By

Published : Aug 23, 2019, 5:37 AM IST

Updated : Aug 23, 2019, 7:08 AM IST

ನಾಗರ್​ ಕರ್ನೂಲ್​: ಗಂಡ-ಹೆಂಡತಿ ಇಡೀ ರಾತ್ರಿ ಕಿತ್ತಾಡಿಕೊಂಡಿದ್ದಾರೆ. ಬೆಳಗ್ಗೆ ಗಂಡನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಕೂಡಲೇ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿಯ ಕೈಗೆ ಕೊಟ್ಟಿದ್ದಾನೆ. ಈ ಘಟನೆ ನಾಗರ್​ ಕರ್ನೂಲ್​ ಜಿಲ್ಲೆಯ ಸಾರ್ಲಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಜನ ಶಾಖ್​ ಆಗಿದ್ದಾರೆ.

ಸಾರ್ಲಪಲ್ಲಿ ಗ್ರಾಮದ ನಿವಾಸಿ ಚಂದ್ರಯ್ಯ ತನ್ನ ಹೆಂಡ್ತಿ ಜೊತೆ ಮಂಗಳವಾರ ರಾತ್ರಿ ಜಗಳವಾಡಿದ್ದಾನೆ. ರಾತ್ರಿಯೆಲ್ಲ ಜಗಳವಾಡಿದ ಚಂದ್ರಯ್ಯ ಕೋಪದಲ್ಲೆ ಕಾಲ ಕಳೆದಿದ್ದಾನೆ. ಬೆಳಗ್ಗೆ ಚಂದ್ರಯ್ಯ ತನ್ನ ನಾಲಿಗೆಯನ್ನು ಕಟ್​ ಮಾಡಿಕೊಂಡಿದ್ದಾನೆ.

ಬಾಯಲ್ಲಿ ರಕ್ತ ನೋಡಿದ ತಾಯಿ ಮಗನನ್ನು ವಿಚಾರಿಸಿದ್ದಾರೆ. ಕೋಪಗೊಂಡ ಚಂದ್ರಯ್ಯ ತಾಯಿಯ ಕೈಗೆ ತುಂಡಾದ ನಾಲಿಗೆಯನ್ನು ಕೊಟ್ಟಿದ್ದಾನೆ. ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾಬೂಬ್​ನಗರ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೋತ್ತಿಗಾಗಲೇ ತಡವಾಗಿದ್ದು, ನಾಲಿಗೆಯನ್ನು ಮರುಜೋಡಣೆಗೆ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದಾರೆ.

ನಾಗರ್​ ಕರ್ನೂಲ್​: ಗಂಡ-ಹೆಂಡತಿ ಇಡೀ ರಾತ್ರಿ ಕಿತ್ತಾಡಿಕೊಂಡಿದ್ದಾರೆ. ಬೆಳಗ್ಗೆ ಗಂಡನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಕೂಡಲೇ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿಯ ಕೈಗೆ ಕೊಟ್ಟಿದ್ದಾನೆ. ಈ ಘಟನೆ ನಾಗರ್​ ಕರ್ನೂಲ್​ ಜಿಲ್ಲೆಯ ಸಾರ್ಲಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಜನ ಶಾಖ್​ ಆಗಿದ್ದಾರೆ.

ಸಾರ್ಲಪಲ್ಲಿ ಗ್ರಾಮದ ನಿವಾಸಿ ಚಂದ್ರಯ್ಯ ತನ್ನ ಹೆಂಡ್ತಿ ಜೊತೆ ಮಂಗಳವಾರ ರಾತ್ರಿ ಜಗಳವಾಡಿದ್ದಾನೆ. ರಾತ್ರಿಯೆಲ್ಲ ಜಗಳವಾಡಿದ ಚಂದ್ರಯ್ಯ ಕೋಪದಲ್ಲೆ ಕಾಲ ಕಳೆದಿದ್ದಾನೆ. ಬೆಳಗ್ಗೆ ಚಂದ್ರಯ್ಯ ತನ್ನ ನಾಲಿಗೆಯನ್ನು ಕಟ್​ ಮಾಡಿಕೊಂಡಿದ್ದಾನೆ.

ಬಾಯಲ್ಲಿ ರಕ್ತ ನೋಡಿದ ತಾಯಿ ಮಗನನ್ನು ವಿಚಾರಿಸಿದ್ದಾರೆ. ಕೋಪಗೊಂಡ ಚಂದ್ರಯ್ಯ ತಾಯಿಯ ಕೈಗೆ ತುಂಡಾದ ನಾಲಿಗೆಯನ್ನು ಕೊಟ್ಟಿದ್ದಾನೆ. ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾಬೂಬ್​ನಗರ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೋತ್ತಿಗಾಗಲೇ ತಡವಾಗಿದ್ದು, ನಾಲಿಗೆಯನ್ನು ಮರುಜೋಡಣೆಗೆ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದಾರೆ.

Intro:Body:

angry on wife and cutoff his toungh in Telangana

ಹೆಂಡ್ತಿ ಜೊತೆ ಜಗಳ, ನಾಲಿಗೆ ಕಟ್​ ಮಾಡಿ ತಾಯಿ ಕೈಗೆ ಕೊಟ್ಟ ಮಗ!

toungh cut, toungh cut news, toungh cut in NagarKarnool,  NagarKarnool news,  NagarKarnool toungh cut news, ನಾಲಿಗೆ ಕಟ್​ ಸುದ್ದಿ, ನಾಲಿಗೆ ಕಟ್​, ನಾಗರ್​ಕರ್ನೂಲ್​ ನಾಲಿಗೆ ಕಟ್​ ಸುದ್ದಿ, ನಾಗರ್​ಕರ್ನೂಲ್​ ಸುದ್ದಿ,



ಹೆಂಡ್ತಿ ಜೊತೆ ರಾತ್ರಿಯೆಲ್ಲ ಜಗಳವಾಡಿ ಬೆಳಗ್ಗೆ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿ ಕೈಗೆ ಕೊಟ್ಟಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.



ನಾಗರ್​ ಕರ್ನೂಲ್​: ಗಂಡನೊಬ್ಬ ಇಡೀ ರಾತ್ರಿ ಹೆಂಡ್ತಿಯೊಂದಿಗೆ ಕಲಹ ನಡೆಸಿದ್ದಾನೆ. ಬೆಳಗ್ಗೆ ಅವನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಕೂಡಲೇ ತನ್ನ ನಾಲಿಗೆಯನ್ನು ಕಟ್​ ಮಾಡಿ ತಾಯಿಯ ಕೈಗೆ ಕೊಟ್ಟಿದ್ದಾನೆ. ಈ ಘಟನೆ ನಾಗರ್​ ಕರ್ನೂಲ್​ ಜಿಲ್ಲೆಯ ಸಾರ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.



ಸಾರ್ಲಪಲ್ಲಿ ಗ್ರಾಮದ ನಿವಾಸಿ ಚಂದ್ರಯ್ಯ ತನ್ನ ಹೆಂಡ್ತಿ ಲಂಗಮ್ಮಳ ಜೊತೆ ಮಂಗಳವಾರ ರಾತ್ರಿ ಜಗಳವಾಡಿದ್ದಾನೆ. ರಾತ್ರಿಯೆಲ್ಲ ಜಗಳವಾಡಿದ ಚಂದ್ರಯ್ಯ ಕೋಪದಲ್ಲೆ ಕಾಲ ಕಳೆದಿದ್ದಾನೆ. ಬೆಳಗ್ಗೆ ಚಂದ್ರಯ್ಯ ತನ್ನ ನಾಲಿಗೆಯನ್ನು ಕಟ್​ ಮಾಡಿಕೊಂಡಿದ್ದಾನೆ.



ಬಾಯಲ್ಲಿ ರಕ್ತ ನೋಡಿದ ತಾಯಿ ಮಗನನ್ನು ವಿಚಾರಿಸಿದ್ದಾರೆ. ಚಂದ್ರಯ್ಯ ತಾಯಿಯ ಕೈಗೆ ಕಟ್​ ಆದ ನಾಲಿಗೆಯನ್ನು ಕೊಟ್ಟಿದ್ದಾನೆ. ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾಬೂಬ್​ನಗರ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೋತ್ತಿಗಾಗಲೇ ತಡವಾಗಿದ್ದು, ನಾಲಿಗೆಯನ್ನು ಮರುಜೋಡಣೆಗೆ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದಾರೆ.


Conclusion:
Last Updated : Aug 23, 2019, 7:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.