ETV Bharat / bharat

ಗಡಿಯಲ್ಲಿ ಮಿತಿಮೀರಿದ ಉಗ್ರರ ಉಪಟಳ... ಅಮರನಾಥ ಯಾತ್ರೆಯ ಮೇಲೆ ಕರಿಛಾಯೆ..!

ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.

author img

By

Published : Jun 28, 2019, 1:00 PM IST

ಉಗ್ರರ ಉಪಟಳ

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು ಇದೇ ಭಯ ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೂ ಆವರಿಸಿದೆ.

ಜೂನ್​​ 30ರಿಂದ ಆರಂಭವಾಗಲಿರುವ ಅಮರನಾಥಾ ಯಾತ್ರೆಯ ವಾಹನದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

  • J&K: Security tightened in Jammu as the first batch of Amarnath Yatra is to be flagged off on 30th June from Jammu Base Camp; drones being used by security forces to monitor the situation. pic.twitter.com/5C7G0NLdGD

    — ANI (@ANI) June 27, 2019 " class="align-text-top noRightClick twitterSection" data=" ">

ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.

ಅಮರನಾಥ ಯಾತ್ರೆಯ ಮೊದಲ ಬ್ಯಾಚ್​​ ಜೂನ್​ 30ರಂದು ಜಮ್ಮುನಿಂದ ಹೊರಡಲಿದ್ದು, ಬಸ್​ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು ಇದೇ ಭಯ ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೂ ಆವರಿಸಿದೆ.

ಜೂನ್​​ 30ರಿಂದ ಆರಂಭವಾಗಲಿರುವ ಅಮರನಾಥಾ ಯಾತ್ರೆಯ ವಾಹನದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

  • J&K: Security tightened in Jammu as the first batch of Amarnath Yatra is to be flagged off on 30th June from Jammu Base Camp; drones being used by security forces to monitor the situation. pic.twitter.com/5C7G0NLdGD

    — ANI (@ANI) June 27, 2019 " class="align-text-top noRightClick twitterSection" data=" ">

ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.

ಅಮರನಾಥ ಯಾತ್ರೆಯ ಮೊದಲ ಬ್ಯಾಚ್​​ ಜೂನ್​ 30ರಂದು ಜಮ್ಮುನಿಂದ ಹೊರಡಲಿದ್ದು, ಬಸ್​ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Intro:Body:

ಮಿತಿಮೀರಿದ ಉಗ್ರರ ಉಪಟಳ... ಅಮರನಾಥ ಯಾತ್ರೆಯ ಮೇಲೆ ಕರಿಛಾಯೆ..!



ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು ಇದೇ ಭಯ ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೂ ಆವರಿಸಿದೆ.



ಜೂನ್​​ 30ರಿಂದ ಆರಂಭವಾಗಲಿರುವ ಅಮರನಾಥಾ ಯಾತ್ರೆಯ ವಾಹನದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಅಲರ್ಟ್​ ಜಾರಿಗೊಳಿಸಲಾಗಿದೆ.



ಜೈಶೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆಯ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.



ಅಮರನಾಥ ಯಾತ್ರೆಯ ಮೊದಲ ಬ್ಯಾಚ್​​ ಜೂನ್​ 30ರಂದು ಜಮ್ಮುನಿಂದ ಹೊರಡಲಿದ್ದು, ಬಸ್​ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.