ETV Bharat / bharat

ಮನೀಷಾ ಕೊಯಿರಾಲಾ ಭಯಬೀಳಬೇಡಿ ಅಂತಾ ಹೇಳಿದ್ಯಾರಿಗೆ? - ಕಾನ್ಸರ್​ ಸೊಸೈಟಿ ,ಆನಂದಿಬೇನ್​​ ಪೌಂಡೇಷನ್​​ ಮತ್ತು ಮ್ಯಾಕ್​ ಕೇರ್​ ಆಸ್ಪತ್ರೆ

ಕಾನ್ಸರ್​ ಸೊಸೈಟಿ ,ಆನಂದಿಬೇನ್​​ ಪೌಂಡೇಷನ್​​ ಮತ್ತು ಮ್ಯಾಕ್​ ಕೇರ್​ ಆಸ್ಪತ್ರೆ ಕಾನ್ಸರ್​ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿದ ಕೊಯಿರಾಲಾ ತಾವು ಅನುಭವಿಸಿದ ನೋವು, ಅದರಿಂದ ಪಾರಾದ ಬಗೆಯನ್ನ ಜನರಿಗೆ ವಿವರಿಸಿ ಧೈರ್ಯ ತುಂಬಿದ್ದಾರೆ.

manisha-koirala
ಮನೀಷಾ ಕೊಯಿರಾಲಾ
author img

By

Published : Jan 13, 2020, 1:21 PM IST

ಅಹ್ಮದ್​ ನಗರ: ಇಲ್ಲಿನ ಕಾನ್ಸರ್​ ಸೊಸೈಟಿ ,ಆನಂದಿಬೇನ್​​ ಪೌಂಡೇಷನ್​​ ಮತ್ತು ಮ್ಯಾಕ್​ ಕೇರ್​ ಆಸ್ಪತ್ರೆ ಕಾನ್ಸರ್​ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ ಹಾಗೂ ಅದರ ತಡೆಗಟ್ಟುವ ಕುರಿತಂತೆ ಜಾಗೃತಿ ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತಂತೆ ಜಾಗೃತಿ ಮೂಡಿಸಿತು.

ವಿಶೇಷ ಎಂದರೆ ಕಾನ್ಸರ್​ ಎಂಬ ಮಹಾಮಾರಿಗೆ ತುತ್ತಾಗಿ ಯಶಸ್ವಿ ಚಿಕಿತ್ಸೆ ಪಡೆದು ಸಹಜ ಜೀವನಕ್ಕೆ ಮರಳಿರುವ ನಟಿ ಮನೀಷಾ ಕೊಯಿರಾಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ​ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮನೀಷಾ ಕೊಯಿರಾಲ, ಮಹಿಳೆಯರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿದ ಕೊಯಿರಾಲಾ ತಾವು ಅನುಭವಿಸಿದ ನೋವು, ಅದರಿಂದ ಪಾರಾದ ಬಗೆಯನ್ನ ಜನರಿಗೆ ವಿವರಿಸಿ ಧೈರ್ಯ ತುಂಬಿದರು.

ಮನೀಷಾ ಕೊಯಿರಾಲಾ

ಮಹಾಮಾರಿಯನ್ನ ಗೆಲ್ಲುವ ಬಗೆ ವಿವರಿಸಿದ ಅವರು ಅಲ್ಲಿ ನೆರದಿದ್ದ ಜನರಲ್ಲಿ ಆತ್ಮವಿಶ್ವಾಸ ತುಂಬಿದರು.

ಅಹ್ಮದ್​ ನಗರ: ಇಲ್ಲಿನ ಕಾನ್ಸರ್​ ಸೊಸೈಟಿ ,ಆನಂದಿಬೇನ್​​ ಪೌಂಡೇಷನ್​​ ಮತ್ತು ಮ್ಯಾಕ್​ ಕೇರ್​ ಆಸ್ಪತ್ರೆ ಕಾನ್ಸರ್​ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ ಹಾಗೂ ಅದರ ತಡೆಗಟ್ಟುವ ಕುರಿತಂತೆ ಜಾಗೃತಿ ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತಂತೆ ಜಾಗೃತಿ ಮೂಡಿಸಿತು.

ವಿಶೇಷ ಎಂದರೆ ಕಾನ್ಸರ್​ ಎಂಬ ಮಹಾಮಾರಿಗೆ ತುತ್ತಾಗಿ ಯಶಸ್ವಿ ಚಿಕಿತ್ಸೆ ಪಡೆದು ಸಹಜ ಜೀವನಕ್ಕೆ ಮರಳಿರುವ ನಟಿ ಮನೀಷಾ ಕೊಯಿರಾಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ​ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮನೀಷಾ ಕೊಯಿರಾಲ, ಮಹಿಳೆಯರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿದ ಕೊಯಿರಾಲಾ ತಾವು ಅನುಭವಿಸಿದ ನೋವು, ಅದರಿಂದ ಪಾರಾದ ಬಗೆಯನ್ನ ಜನರಿಗೆ ವಿವರಿಸಿ ಧೈರ್ಯ ತುಂಬಿದರು.

ಮನೀಷಾ ಕೊಯಿರಾಲಾ

ಮಹಾಮಾರಿಯನ್ನ ಗೆಲ್ಲುವ ಬಗೆ ವಿವರಿಸಿದ ಅವರು ಅಲ್ಲಿ ನೆರದಿದ್ದ ಜನರಲ್ಲಿ ಆತ್ಮವಿಶ್ವಾಸ ತುಂಬಿದರು.

Intro:अहमदनगर- कॅन्सरने मला मृत्यू नव्हे तर जगायचे कसे शिकवले; अभिनेत्री मनीषा कोईराला यांचे प्रेरणादायी भाष्य..Body:अहमदनगर- राजेंद्र त्रिमुखे
Slug-
mh_ahm_01_koirala_on_cancer_pkg_7204297

अहमदनगर- कॅन्सरने मला मृत्यू नव्हे तर जगायचे कसे शिकवले; अभिनेत्री मनीषा कोईराला यांचे प्रेरणादायी भाष्य..

अहमदनगर- महिलांमधे आढळणाऱ्या कॅन्सर विषयी जनजागृती व्हावी, अशा महिलांसाठी उपचाराची नाहीती आणि त्यांचे सकारात्मक प्रबोधन व्हावे यासाठी अहमदनगर कॅन्सर सोसायटी, आनंदीबाई फाऊंडेशन आणि मॅककेअर हॉस्पिटल यांच्या वतीने 'आशेची पालवी' या कार्यक्रमाचे आयोजन करण्यात आले होते. या कार्यक्रमास स्वतः कॅन्सरला सकारात्मक वृत्तीने सामोरे गेलेल्या प्रसिद्ध अभिनेत्री मनीषा कोईराला उपस्थिती होत्या. यावेळी त्यांनी धीरगंभीर परस्थितीत त्यांना कॅन्सर बाबत आलेला अनुभव कथित करताना कुटुंबाने दिलेल्या पाठबळातून आपण कॅन्सर कडे मृत्यू नव्हे तर जगायचे कसे या सकारात्मक दृष्टीने पाहिल्याचे सांगितले..
कार्यक्रमास आमदार मोनिका राजळे, जिल्हा परिषद अध्यक्षा राजश्री घुले,धनश्री विखे आदी उपस्थित होत्या.

-राजेंद्र त्रिमुखे, अहमदनगर.Conclusion:अहमदनगर- कॅन्सरने मला मृत्यू नव्हे तर जगायचे कसे शिकवले; अभिनेत्री मनीषा कोईराला यांचे प्रेरणादायी भाष्य..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.