ETV Bharat / bharat

'ಜೈಲ್​ ಭರೋ ಆಂದೋಲನ' ಪ್ರಾರಂಭಿಸುವ ಸಮಯ ಬರಲಿದೆ : ಅಸದುದ್ದೀನ್ ಓವೈಸಿ - Asaduddin Owaisi statement

ಮೋದಿಯ ವಿರುದ್ಧ ಯಾರಾದರೂ ಮಾತನಾಡಿದರೆ, ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ ಎಂದು ಎಐಎಂಐಎಂ(ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್) ನಾಯಕ ಅಸದುದ್ದೀನ್ ಓವೈಸಿ ಹೇಳಿದ್ದಾರೆ.

ಅಸದುದ್ದೀನ್ ಓವೈಸಿ ಹೇಳಿಕೆ, Asaduddin Owaisi statement
ಅಸದುದ್ದೀನ್ ಓವೈಸಿ
author img

By

Published : Feb 2, 2020, 10:26 PM IST

ಹೈದರಾಬಾದ್ (ತೆಲಂಗಾಣ) : ಮೋದಿಯ ವಿರುದ್ಧ ಯಾರಾದರೂ ಮಾತನಾಡಿದರೆ, ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ ಎಂದು ಎಐಎಂಐಎಂ(ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲೀಮೀನ್) ನಾಯಕ ಅಸದುದ್ದೀನ್ ಓವೈಸಿ ಹೇಳಿದ್ದಾರೆ.

'ಜೈಲ್​ ಭರೋ ಆಂದೋಲನ' ಪ್ರಾರಂಭಿಸುವ ಸಮಯ ಬರಲಿದೆ. ದೇಶದ ಎಲ್ಲಾ ಜೈಲುಗಳಲ್ಲಿ ಹಾಕಿದರೂ, ಕೇವಲ 3 ಲಕ್ಷ ಜನರನ್ನು ಮಾತ್ರ ದಾಖಲಿಸಬಹುದು. ಜನರು ರಸ್ತೆಗಿಳಿದರೆ ಜೈಲುಗಳು ಸಾಕಾಗುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್ (ತೆಲಂಗಾಣ) : ಮೋದಿಯ ವಿರುದ್ಧ ಯಾರಾದರೂ ಮಾತನಾಡಿದರೆ, ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ ಎಂದು ಎಐಎಂಐಎಂ(ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲೀಮೀನ್) ನಾಯಕ ಅಸದುದ್ದೀನ್ ಓವೈಸಿ ಹೇಳಿದ್ದಾರೆ.

'ಜೈಲ್​ ಭರೋ ಆಂದೋಲನ' ಪ್ರಾರಂಭಿಸುವ ಸಮಯ ಬರಲಿದೆ. ದೇಶದ ಎಲ್ಲಾ ಜೈಲುಗಳಲ್ಲಿ ಹಾಕಿದರೂ, ಕೇವಲ 3 ಲಕ್ಷ ಜನರನ್ನು ಮಾತ್ರ ದಾಖಲಿಸಬಹುದು. ಜನರು ರಸ್ತೆಗಿಳಿದರೆ ಜೈಲುಗಳು ಸಾಕಾಗುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.