ETV Bharat / bharat

ತಂದೆಯಲ್ಲ ರಾಕ್ಷಸ... ಮಗನ ಕತ್ತು ಹಿಸುಕಿ, ಕಚ್ಚಿ, ಚುಚ್ಚಿ ಕೊಲೆ ಮಾಡಿದ ತಂದೆ!

author img

By

Published : Aug 10, 2019, 4:44 PM IST

ತಂದೆಯೊಬ್ಬ ತನ್ನ ಮುದ್ದಾದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಗುವಿನ ಕುತ್ತಿಗೆ ಸೀಳಿ, ಬಾಯಿಯಿಂದ ಕಚ್ಚಿ, ಪಿನ್​ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ತಂದೆಯಲ್ಲ ರಾಕ್ಷಸ

ನಲ್ಗೊಂಡ: ಆತನೊಬ್ಬ ರಾಕ್ಷಸನಂತೆ ವರ್ತಿಸಿ, ಏನು ಅರಿಯದ ತನ್ನ ನಾಲ್ಕು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿರ್ಮಲರಾಯನಿಗೂಢ ಗ್ರಾಮದಲ್ಲಿ ನಡೆದಿದೆ.

Telangana news, Father killed son, father killed son news, four year old son murder, nalgonda news, nalgonda murder news,
ತಂದೆಯಲ್ಲ ರಾಕ್ಷಸ

ಸೂರ್ಯಪೇಟ ಜಿಲ್ಲೆಯ ಜೂಜಿರೆಡ್ಡಿಗೂಡ ನಿವಾಸಿ ಚಿಂತಲ ಕನಕಯ್ಯ, ಸ್ವಪ್ನಾ ದಂಪತಿಗೆ ಅಕ್ಷತಾ (6) ಮತ್ತು ಅಕ್ಷಯ (4) ಮಕ್ಕಳಿದ್ದರು. ಜೀವನಕ್ಕಾಗಿ ಮಕ್ಕಳೊಂದಿಗೆ ಹೈದರಾಬಾದ್​ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತಿಂಗಳ ಹಿಂದೆ ಪತಿ - ಪತ್ನಿ ಮಧ್ಯೆ ಜಗಳವಾಗಿದ್ದು, ಕನಕಯ್ಯ ಮಕ್ಕಳಿಬ್ಬರನ್ನು ತನ್ನೊಂದಿಗೆ ತಿರ್ಮಲರಾಯನಿಗೂಡಕ್ಕೆ ಹೋಗಿದ್ದಾನೆ.

Telangana news, Father killed son, father killed son news, four year old son murder, nalgonda news, nalgonda murder news,
ಆರೋಪಿ ಕನಕಯ್ಯ

ಕನಕಯ್ಯ ತನ್ನ ದೊಡ್ಡಪ್ಪನ ಮನೆಯಲ್ಲಿ ತಂಗಿದ್ದು, ಕೂಲಿ - ನಾಲಿ ಮಾಡಿಕೊಂಡು ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದನು. ಮಗ ಅಕ್ಷಯನನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದ್ದು, ಅವನ್ನು ಬಂದು ಕರೆದುಕೊಂಡು ಹೋಗುವಂತೆ ಕನಕಯ್ಯ ಕುಟುಂಬಸ್ಥರು ಸ್ವಪ್ನಾಗೆ ಹೇಳಿದ್ದಾರೆ. ಇನ್ನು ತಾಯಿ ಸ್ವಪ್ನಾ ಮೂರ್ನಾಲ್ಕು ದಿನಗಳಲ್ಲಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ. ಈ ವಿಷಯ ಕನಕಯ್ಯನಿಗೆ ಗೊತ್ತಾಗಿದ್ದು, ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾನೆ.

ಇನ್ನು ಗುರುವಾರ ಬೋನಾಲ ಹಬ್ಬ ಇರುವುದರಿಂದ ಕನಕಯ್ಯ ಕುಡಿದು ಬಂದು ಮನೆಯಲ್ಲಿ ಮಗನೊಂದಿಗೆ ಮಲಗಿದ್ದಾನೆ. ಬಳಿಕ ಮಧ್ಯೆರಾತ್ರಿ ಎಚ್ಚರಗೊಂಡ ಕನಕಯ್ಯ ಮಗನ ಕತ್ತು ಹಿಸುಕಿ ಮೈ ತುಂಬಾ ಬಾಯಿಂದ ಕಚ್ಚಿ, ಪಿನ್​ನಿಂದ್​ ಮಗುವಿನ ದೇಹವನ್ನು ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಗೆ ಮಗು ಸಿಗಬಾರದೆಂಬ ಕೋಪದಿಂದ ಕನಕಯ್ಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಲ್ಗೊಂಡ: ಆತನೊಬ್ಬ ರಾಕ್ಷಸನಂತೆ ವರ್ತಿಸಿ, ಏನು ಅರಿಯದ ತನ್ನ ನಾಲ್ಕು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿರ್ಮಲರಾಯನಿಗೂಢ ಗ್ರಾಮದಲ್ಲಿ ನಡೆದಿದೆ.

Telangana news, Father killed son, father killed son news, four year old son murder, nalgonda news, nalgonda murder news,
ತಂದೆಯಲ್ಲ ರಾಕ್ಷಸ

ಸೂರ್ಯಪೇಟ ಜಿಲ್ಲೆಯ ಜೂಜಿರೆಡ್ಡಿಗೂಡ ನಿವಾಸಿ ಚಿಂತಲ ಕನಕಯ್ಯ, ಸ್ವಪ್ನಾ ದಂಪತಿಗೆ ಅಕ್ಷತಾ (6) ಮತ್ತು ಅಕ್ಷಯ (4) ಮಕ್ಕಳಿದ್ದರು. ಜೀವನಕ್ಕಾಗಿ ಮಕ್ಕಳೊಂದಿಗೆ ಹೈದರಾಬಾದ್​ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತಿಂಗಳ ಹಿಂದೆ ಪತಿ - ಪತ್ನಿ ಮಧ್ಯೆ ಜಗಳವಾಗಿದ್ದು, ಕನಕಯ್ಯ ಮಕ್ಕಳಿಬ್ಬರನ್ನು ತನ್ನೊಂದಿಗೆ ತಿರ್ಮಲರಾಯನಿಗೂಡಕ್ಕೆ ಹೋಗಿದ್ದಾನೆ.

Telangana news, Father killed son, father killed son news, four year old son murder, nalgonda news, nalgonda murder news,
ಆರೋಪಿ ಕನಕಯ್ಯ

ಕನಕಯ್ಯ ತನ್ನ ದೊಡ್ಡಪ್ಪನ ಮನೆಯಲ್ಲಿ ತಂಗಿದ್ದು, ಕೂಲಿ - ನಾಲಿ ಮಾಡಿಕೊಂಡು ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದನು. ಮಗ ಅಕ್ಷಯನನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದ್ದು, ಅವನ್ನು ಬಂದು ಕರೆದುಕೊಂಡು ಹೋಗುವಂತೆ ಕನಕಯ್ಯ ಕುಟುಂಬಸ್ಥರು ಸ್ವಪ್ನಾಗೆ ಹೇಳಿದ್ದಾರೆ. ಇನ್ನು ತಾಯಿ ಸ್ವಪ್ನಾ ಮೂರ್ನಾಲ್ಕು ದಿನಗಳಲ್ಲಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ. ಈ ವಿಷಯ ಕನಕಯ್ಯನಿಗೆ ಗೊತ್ತಾಗಿದ್ದು, ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾನೆ.

ಇನ್ನು ಗುರುವಾರ ಬೋನಾಲ ಹಬ್ಬ ಇರುವುದರಿಂದ ಕನಕಯ್ಯ ಕುಡಿದು ಬಂದು ಮನೆಯಲ್ಲಿ ಮಗನೊಂದಿಗೆ ಮಲಗಿದ್ದಾನೆ. ಬಳಿಕ ಮಧ್ಯೆರಾತ್ರಿ ಎಚ್ಚರಗೊಂಡ ಕನಕಯ್ಯ ಮಗನ ಕತ್ತು ಹಿಸುಕಿ ಮೈ ತುಂಬಾ ಬಾಯಿಂದ ಕಚ್ಚಿ, ಪಿನ್​ನಿಂದ್​ ಮಗುವಿನ ದೇಹವನ್ನು ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಗೆ ಮಗು ಸಿಗಬಾರದೆಂಬ ಕೋಪದಿಂದ ಕನಕಯ್ಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Intro:Body:

A father killed to four year old son in Telangana

ತಂದೆಯಲ್ಲ ರಾಕ್ಷಸ... ಮಗನ ಕುತ್ತಿಗೆ ಸೀಳಿ, ಕಚ್ಚಿ, ಚುಚ್ಚಿ ಕೊಲೆಗೈದ ತಂದೆ!

Telangana news, Father killed son, father killed son news, four year old son murder, nalgonda news, nalgonda murder news, ನಲ್ಗೊಂಡ ಸುದ್ದಿ, ನಲ್ಗೊಂಡ ಮಗನ ಕೊಲೆ, ನಲ್ಗೊಂಡ ಕೊಲೆ ಸುದ್ದಿ, ತಂದೆಯಿಂದ ಮಗನ ಕೊಲೆ ಸುದ್ದಿ, ತೆಲಂಗಾಣ ಸುದ್ದಿ, ಭೀಕರ ಕೊಲೆ ಸುದ್ದಿ, 



ತಂದೆಯೊಬ್ಬ ತನ್ನ ಮುದ್ದಾದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಗುವಿನ ಕುತ್ತಿಗೆ ಸೀಳಿ, ಬಾಯಿಯಿಂದ ಕಚ್ಚಿ, ಪಿನ್​ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಜನತೆಯನ್ನು ಬೆಚ್ಚಿ ಬೀಳಿಸಿದೆ. 



ನಲ್ಗೊಂಡ: ಆತನೊಬ್ಬ ರಾಕ್ಷಸನಂತೆ ವರ್ತಿಸಿ, ಏನು ಅರಿಯದ ತನ್ನ ನಾಲ್ಕು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿರ್ಮಲರಾಯನಿಗೂಡ ಗ್ರಾಮದಲ್ಲಿ ನಡೆದಿದೆ. 



ಸೂರ್ಯಪೇಟ ಜಿಲ್ಲೆಯ ಜೂಜಿರೆಡ್ಡಿಗೂಡ ನಿವಾಸಿ ಚಿಂತಲ ಕನಕಯ್ಯ, ಸ್ವಪ್ನ ದಂಪತಿಗೆ ಅಕ್ಷಿತಾ (6) ಮತ್ತು ಅಕ್ಷಯ (4) ಮಕ್ಕಳಿದ್ದರು. ಜೀವನಕ್ಕಾಗಿ ಮಕ್ಕಳೊಂದಿಗೆ ಹೈದರಾಬಾದ್​ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತಿಂಗಳ ಹಿಂದೆ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಕನಕಯ್ಯ ಮಕ್ಕಳಿಬ್ಬರನ್ನು ತನ್ನೊಂದಿಗೆ ತಿರ್ಮಲರಾಯನಿಗೂಡ ಹೋಗಿದ್ದಾನೆ. 



ಕನಕಯ್ಯ ತನ್ನ ದೊಡ್ಡಪ್ಪನ ಮನೆಯಲ್ಲಿ ತಂಗಿದ್ದು, ಕೂಲಿ-ಪಾಲಿ ಮಾಡಿಕೊಂಡು ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದನು. ಮಗ ಅಕ್ಷಯನನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದ್ದು, ಅವನ್ನು ಬಂದು ಕರೆದುಕೊಂಡು ಹೋಗುವಂತೆ ಕನಕಯ್ಯ ಕುಟುಂಬಸ್ಥರು ಸ್ವಪ್ನಾಗೆ ಹೇಳಿದ್ದಾರೆ. ಇನ್ನು ತಾಯಿ ಸ್ವಪ್ನಾ ಮೂರ್ನಾಲ್ಕು ದಿನಗಳಲ್ಲಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ. ಈ ವಿಷಯ ಕನಕಯ್ಯನಿಗೆ ಗೊತ್ತಾಗಿದ್ದು, ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾನೆ. 



ಇನ್ನು ಗುರುವಾರ ಬೋನಾಲ ಹಬ್ಬ ಇರುವುದರಿಂದ ಕನಕಯ್ಯ ಕುಡಿದು ಬಂದು ಮನೆಯಲ್ಲಿ ಮಗನೊಂದಿಗೆ ಮಲಗಿದ್ದಾನೆ. ಬಳಿಕ ಮಧ್ಯೆರಾತ್ರಿ ಎಚ್ಚರಗೊಂಡ ಕನಕಯ್ಯ ಮಗನ ಕತ್ತನ್ನು ಸೀಳಿ, ಮೈ ತುಂಬಾ ಬಾಯಿಯಿಂದ ಕಚ್ಚಿ, ಪಿನ್​ನಿಂದ್​ ಮಗುವಿನ ದೇಹವನ್ನು ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. 



ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಗೆ ಮಗು ಸಿಗಬಾರದೆಂಬ ಕೋಪದಿಂದ ಕನಕಯ್ಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 



శాలిగౌరారం, న్యూస్‌టుడే: అభంశుభం తెలియని నాలుగేళ్ల బాలుణ్ని కంటికి రెప్పలా కాపాడాల్సిన తండ్రే గొంతు నులిమి, కొరికి, మెడపై పిన్నీసుతో గుచ్చి గాయపరిచి అత్యంత కర్కశంగా హత్య చేసిన దారుణ సంఘటన నల్గొండ జిల్లా శాలిగౌరారం మండలం తిర్మలరాయినిగూడెంలో గురువారం రాత్రి జరిగింది. శాలిగౌరారం సీఐ క్యాస్ట్రోరెడ్డి, ఎస్‌ఐ రాజు తెలిపిన వివరాల ప్రకారం.. సూర్యాపేట జిల్లా జాజిరెడ్డిగూడెం మండల కేంద్రానికి చెందిన చింతల కనకయ్య, స్వప్న దంపతులకు కుమార్తె అక్షిత(6), కుమారుడు అక్షయ్‌(4) ఉన్నారు. బతుకుతెరువు కోసం పిల్లలతో కలిసి వారు కొంతకాలంగా హైదరాబాద్‌లో ఉంటున్నారు. నెల క్రితం భార్యభర్తల మధ్య ఘర్షణ జరగడంతో కనకయ్య కుమారుడు అక్షిత్‌ను తీసుకొని తిర్మలరాయినిగూడెంలోని తన పెదనాన్న చింతల రాములు ఇంటికి వచ్చేశాడు. రోజూ కూలి పనికి వెళ్తూ నెలరోజులుగా ఇక్కడే ఉంటున్నాడు. చిన్నారి అక్షయ్‌ బాగోగులు చూడటానికి ఇబ్బందిగా ఉందని.. వచ్చి బాలుణ్ని తీసుకెళితే బాగుంటుందని చింతల రాములు కుటుంబ సభ్యులు స్వప్నకు ఫోన్‌ చేసి చెప్పారు. ఆమె అంగీకరించి రెండుమూడు రోజుల్లో వచ్చి తీసుకెళ్తానని చెప్పింది. ఈ విషయం కనకయ్యకు తెలియటంతో ఆగ్రహానికి గురయ్యాడు. గురువారం బోనాల పండుగ కావడంతో రాత్రి మద్యం తాగి ఉన్మాదిలా మారి అర్ధరాత్రి దాటాక తన పక్కన నిద్రిస్తున్న కుమారుడు అక్షయ్‌ను గొంతు నులమడంతోపాటు శరీరంపై పలుచోట్ల కొరికి, మెడపై పిన్నీసుతో గుచ్చి గుచ్చి కిరాతకంగా హత్య చేశాడు. కొడుకు ఆమెకు దక్కకూడదనే దురుద్దేశంతోనే ఇలాంటి దారుణానికి పాల్పడి ఉంటాడని భావిస్తున్నట్లు సీఐ క్యాస్ట్రోరెడ్డి పేర్కొన్నారు.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.