ETV Bharat / bharat

ಕಮರಿತು ವಿದ್ಯಾರ್ಥಿಗಳ ಭವಿಷ್ಯ: ಪಿಕ್​ನಿಕ್​ ತೆರಳಿದವರು ಮಸಣ ಸೇರಿದರು!

author img

By

Published : Jun 27, 2019, 7:52 PM IST

ಪೂಂಚ್​ ಮೂಲಕ ಕಂಪ್ಯೂಟರ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪಿಕ್​ನಿಕ್​ಗೆಂದು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪೀರ್​ ಕಿ ಗಾಲಿ ಎಂಬ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಿನಿಬಸ್​ ಆಯತಪ್ಪಿ ಕಂದಕಕ್ಕೆ ಉರುಳಿತು ಎಂದು ತಿಳಿದು ಬಂದಿದೆ. 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಅಸುನೀಗಿದ್ದಾರೆ.

ಶ್ರೀನಗರ

ಶ್ರೀನಗರ: ಪಿಕ್​ನಿಕ್​ಗೆ ತೆರಳುತ್ತಿದ್ದ ವೇಳೆ ಮಿನಿಬಸ್​ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಅಸುನೀಗಿರುವ ಘಟನೆ ಜಮ್ಮ ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಪೂಂಚ್​ ಮೂಲಕ ಕಂಪ್ಯೂಟರ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪಿಕ್​ನಿಕ್​ಗೆ ಎಂದು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪೀರ್​ ಕಿ ಗಾಲಿ ಎಂಬ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಿನಿಬಸ್​ ಆಯತಪ್ಪಿ ಕಂದಕಕ್ಕೆ ಉರುಳಿತು ಎಂದು ತಿಳಿದು ಬಂದಿದೆ.

ಕಂದಕ್ಕೆ ಉರುಳಿದ ಮಿನಿ ಬಸ್​

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 7 ಮಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.

ಘಟನೆ ನಡೆದ ರಸ್ತೆಯು ಈ ಮೊದಲು ಹಿಮದಿಂದ ಆವೃತ್ತವಾಗಿ, ಬಂದ್ ಆಗಿತ್ತು ಎಂದು ತಿಳಿದು ಬಂದಿದೆ.

ಶ್ರೀನಗರ: ಪಿಕ್​ನಿಕ್​ಗೆ ತೆರಳುತ್ತಿದ್ದ ವೇಳೆ ಮಿನಿಬಸ್​ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಅಸುನೀಗಿರುವ ಘಟನೆ ಜಮ್ಮ ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಪೂಂಚ್​ ಮೂಲಕ ಕಂಪ್ಯೂಟರ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪಿಕ್​ನಿಕ್​ಗೆ ಎಂದು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪೀರ್​ ಕಿ ಗಾಲಿ ಎಂಬ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಿನಿಬಸ್​ ಆಯತಪ್ಪಿ ಕಂದಕಕ್ಕೆ ಉರುಳಿತು ಎಂದು ತಿಳಿದು ಬಂದಿದೆ.

ಕಂದಕ್ಕೆ ಉರುಳಿದ ಮಿನಿ ಬಸ್​

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 7 ಮಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.

ಘಟನೆ ನಡೆದ ರಸ್ತೆಯು ಈ ಮೊದಲು ಹಿಮದಿಂದ ಆವೃತ್ತವಾಗಿ, ಬಂದ್ ಆಗಿತ್ತು ಎಂದು ತಿಳಿದು ಬಂದಿದೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.