ETV Bharat / bharat

ಬೆನ್ನು ಬಿಡದ ಜವರಾಯ... ಅಪಘಾತದಲ್ಲಿ ಬದುಕಿದರೂ ಮತ್ತೊಂದು ಆಕ್ಸಿಡೆಂಟ್​​ನಲ್ಲಿ ಸಾವು!

ಇವರೆಲ್ಲ ಸಣ್ಣ ಅಪಘಾತದಲ್ಲಿ ಗಾಯಗೊಂಡಿದ್ದರು. ದುರಾದೃಷ್ಟ ನೋಡಿ ಹೀಗೆ ಸಾವಿನಿಂದ ಬಚಾವಾದರು ಎನ್ನುವಾಗಲೇ ಲಾರಿ ಹಾಗೂ ಆ್ಯಂಬುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿತ್ತು. ಲಾರಿ ಗುದ್ದಿದ ರಭಸಕ್ಕೆ ಆ್ಯಂಬುಲೆನ್ಸ್​ ನಜ್ಜುಗುಜ್ಜಾಗಿದ್ದು, ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

author img

By

Published : Jun 10, 2019, 12:41 PM IST

ಬೆನ್ನು ಬಿಡದ ಜವರಾಯ...

ಪಾಲಕ್ಕಾಡ್ : ನಿನ್ನೆ ಜವರಾಯನ ಅಟ್ಟಹಾಸಕ್ಕೆ ಎಂಟು ಜನರು ಬಲಿಯಾಗಿದ್ದಾರೆ. ಹೀಗೆ ಮೃತಪಟ್ಟ ಕೆಲವರು ಮೊದಲು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದರು. ದುರಾದೃಷ್ಟ ಎಂದರೆ ಜವರಾಯ ಅವರನ್ನ ಬೆನ್ನು ಬಿದಿದ್ದಾ ಅಂತಾ ಕಾಣಿಸುತ್ತಿದೆ. ಜೀವ ಉಳಿಸಲು ರೋಗಿಗಳನ್ನ ಹೊತ್ಯೋಯ್ಯುತ್ತಿದ್ದ ಆ್ಯಂಬುಲೆನ್ಸ್​​ ಅಪಘಾತಕ್ಕೀಡಾಗಿ ಬಿಟ್ಟಿತು.

ಹೌದು, ನಿನ್ನೆ ಆ್ಯಂಬುಲೆನ್ಸ್​- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಎಂಟು ಜನರು ದಾರುಣವಾಗಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಕೆಲವರು ಮತ್ತೊಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.

ಬೆನ್ನು ಬಿಡದ ಜವರಾಯ...

ನಿನ್ನೆ ಪಾಲಕ್ಕಾಡ್​ ಸಮೀಪದ ನೆಲ್ಲಿಯಂಪಥಿಗೆ ಕೆಲವರು ವಿವಾಹಯಾತ್ರೆಗೆ ತೆಳಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ನೆನ್ಮಾರ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಸಂಬಂಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​​​ ಮೂಲಕ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ.

ಪಾಲಕ್ಕಾಡ್​ನ ತಾನಿಸ್ಸೇರಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಹಾಗೂ ಆ್ಯಂಬುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಇಲ್ಲಿನ ಪಟ್ಟಂಬಿ ನಿವಾಸಿಗರೆಂದು ಗುರುತಿಸಲಾಗಿದೆ. ಮೃತಪಟ್ಟ ಎಂಟು ಜನರಲ್ಲಿ ಮೂವರನ್ನು ನಾಸ್ಸಿರ್, ಫವಸ್​ ಮತ್ತು ಸುಬೈರ್​ ಎಂದು ಪತ್ತೆ ಹಚ್ಚಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ.

ಪಾಲಕ್ಕಾಡ್ : ನಿನ್ನೆ ಜವರಾಯನ ಅಟ್ಟಹಾಸಕ್ಕೆ ಎಂಟು ಜನರು ಬಲಿಯಾಗಿದ್ದಾರೆ. ಹೀಗೆ ಮೃತಪಟ್ಟ ಕೆಲವರು ಮೊದಲು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದರು. ದುರಾದೃಷ್ಟ ಎಂದರೆ ಜವರಾಯ ಅವರನ್ನ ಬೆನ್ನು ಬಿದಿದ್ದಾ ಅಂತಾ ಕಾಣಿಸುತ್ತಿದೆ. ಜೀವ ಉಳಿಸಲು ರೋಗಿಗಳನ್ನ ಹೊತ್ಯೋಯ್ಯುತ್ತಿದ್ದ ಆ್ಯಂಬುಲೆನ್ಸ್​​ ಅಪಘಾತಕ್ಕೀಡಾಗಿ ಬಿಟ್ಟಿತು.

ಹೌದು, ನಿನ್ನೆ ಆ್ಯಂಬುಲೆನ್ಸ್​- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಎಂಟು ಜನರು ದಾರುಣವಾಗಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಕೆಲವರು ಮತ್ತೊಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.

ಬೆನ್ನು ಬಿಡದ ಜವರಾಯ...

ನಿನ್ನೆ ಪಾಲಕ್ಕಾಡ್​ ಸಮೀಪದ ನೆಲ್ಲಿಯಂಪಥಿಗೆ ಕೆಲವರು ವಿವಾಹಯಾತ್ರೆಗೆ ತೆಳಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ನೆನ್ಮಾರ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಸಂಬಂಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​​​ ಮೂಲಕ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ.

ಪಾಲಕ್ಕಾಡ್​ನ ತಾನಿಸ್ಸೇರಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಹಾಗೂ ಆ್ಯಂಬುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಇಲ್ಲಿನ ಪಟ್ಟಂಬಿ ನಿವಾಸಿಗರೆಂದು ಗುರುತಿಸಲಾಗಿದೆ. ಮೃತಪಟ್ಟ ಎಂಟು ಜನರಲ್ಲಿ ಮೂವರನ್ನು ನಾಸ್ಸಿರ್, ಫವಸ್​ ಮತ್ತು ಸುಬೈರ್​ ಎಂದು ಪತ್ತೆ ಹಚ್ಚಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಬೆನ್ನು ಬಿಡದ ಜವರಾಯ... ಅಪಘಾತದಲ್ಲಿ ಬದುಕಿದವರು ಮತ್ತೊಂದು ಅಪಘಾತದಲ್ಲಿ ಸಾವು! 

kannada newspaper, etv bharat, 8 Person, killed, road accident, Kerala, ಬೆನ್ನು ಬಿಡದ ಜವರಾಯ, ಅಪಘಾತ, ಬದುಕಿದವರು, ಸಾವು,



ನಿನ್ನೆ ಲಾರಿ ಹಾಗೂ ಆಂಬ್ಯುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿತ್ತು. ಲಾರಿ ಗುದ್ದಿದ ರಭಸಕ್ಕೆ ಆಂಬ್ಯುಲೆನ್ಸ್​ ನಜ್ಜುಗುಜ್ಜಾಗಿದ್ದು, ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದ್ರೆ ಅವರು ಸಾವು ಜವರಾಯ ಮೊದಲೇ ನಿಶ್ಚಿಯಗೊಳಿಸಿದ್ನಾ...? ಎಂಬ ಪ್ರಶ್ನೆಗಳು ಕಾಡುತ್ತಿವೆ. 



ಪಾಲಕ್ಕಾಡ್ : ನಿನ್ನೆ ಜವರಾಯನ ಅಟ್ಟಹಾಸಕ್ಕೆ ಎಂಟು ಜನರು ಬಲಿಯಾಗಿದ್ದರು. ಆದ್ರೆ ಅದರಲ್ಲಿ ಕೆಲವರು ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದು, ಅವರನ್ನು ಆಂಬ್ಯುಲೆನ್ಸ್​ ಕೊಂಡೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 



ಹೌದು, ನಿನ್ನೆ ಆಂಬ್ಯುಲೆನ್ಸ್​-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಎಂಟು ಜನರು ದಾರುಣವಾಗಿ ಮೃತಪಟ್ಟಿದ್ದರು. ಅದಕ್ಕೂ ಮುನ್ನಾ ಕೆಲವರು ಮತ್ತೊಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ. 



ನಿನ್ನೆ ಪಾಲಕ್ಕಾಡ್​ ಸಮೀಪದ ನೆಲ್ಲಿಯಂಪಥಿಗೆ ಕೆಲವರು ವಿವಾಹಯಾತ್ರೆಗೆ ತೆಳಿದ್ದರು. ಈ ವೇಳೆ ಅವರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ನೆನ್ಮಾರ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಸಂಬಂಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್​ ಮೂಲಕ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ.  



ಪಾಲಕ್ಕಾಡ್​ನ ತಾನಿಸ್ಸೇರಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಹಾಗೂ ಆಂಬ್ಯುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 



ಮೃತರು ಇಲ್ಲಿನ ಪಟ್ಟಂಬಿ ನಿವಾಸಿಗರೆಂದು ಗುರುತಿಸಲಾಗಿದೆ. ಮೃತಪಟ್ಟ ಎಂಟು ಜನರಲ್ಲಿ ಮೂವರನ್ನು ನಾಸ್ಸಿರ್, ಫವಸ್​ ಮತ್ತು ಸುಬೈರ್​ ಎಂದು ಪತ್ತೆ ಹಚ್ಚಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ. 

3514281



కేరళ: రోడ్డు ప్రమాదంలో గాయపడి ప్రైవేటు ఆసుపత్రిలో చికిత్స పొందుతున్నవారిని జిల్లా ప్రభుత్వాసుపత్రికి తరలించే క్రమంలో మరో రోడ్డుప్రమాదానికి గురైన విషాదమిది. చేపలలోడుతో వెళ్తున్న మినీ ట్రక్కును పాలక్కాడ్‌ జిల్లా తనిస్సెర్‌ వద్ద ఆదివారం మధ్యాహ్నం అంబులెన్స్‌ ఢీకొన్న దుర్ఘటనలో ఎనిమిది మంది ప్రాణాలు కోల్పోయారు. మరో నలుగురు గాయపడ్డారు. వీరిలో కొందరు అంతకుముందు ఆదివారం ఉదయం స్థానిక నెల్లియంపతికి సరదాగా విహారయాత్రకు వెళ్లారు. రోడ్డుప్రమాదంలో గాయపడటంతో నెన్మారలోని ప్రైవేటు ఆసుపత్రిలో చేరారు. మెరుగైన చికిత్స కోసం వీరిని బంధువులు అంబులెన్స్‌లో జిల్లా ఆసుపత్రికి తరలిస్తుండగా మళ్లీ ప్రమాదం జరిగింది. మినీ ట్రక్కును అంబులెన్స్‌ ఢీకొట్టడంతో ఎనిమిది మంది మరణించారు.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.