ETV Bharat / bharat

ಸ್ವಾತಂತ್ರ್ಯೋತ್ಸವ ದಿನವೇ ಕದನ ವಿರಾಮ ಉಲ್ಲಂಘನೆ... ಪಾಕ್​ನ ಮೂವರು ಯೋಧರನ್ನು ಹೊಡೆದುರುಳಿಸಿದ ಸೇನೆ!

author img

By

Published : Aug 15, 2019, 7:49 PM IST

Updated : Aug 15, 2019, 8:40 PM IST

ಸ್ವತಂತ್ರ್ಯೋತ್ಸವ ದಿನವೇ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು ಪಾಕಿಸ್ತಾನದ ಮೂವರು ಯೋಧರನ್ನ ಹೊಡೆದುರುಳಿಸಿದ್ದಾಗಿ ತಿಳಿದು ಬಂದಿದೆ.

india Army

ಶ್ರೀನಗರ: ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್​ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ.

ಉರಿ ಹಾಗೂ ರಾಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್​ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್​ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್​ ಆಫ್​ ಕಂಟ್ರೋಲ್​​ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್​ ಜನರಲ್​ ಆಸೀಫ್​ ಗಫೂರ್​ ತಿಳಿಸಿದ್ದಾರೆ.

  • In efforts to divert attention from precarious situation in IOJ&K,Indian Army increases firing along LOC.
    3 Pakistani soldiers embraced shahadat. Pakistan Army responded effectively. 5 Indian soldiers killed, many injured, bunkers damaged. Intermittent exchange of fire continues. pic.twitter.com/wx1RoYdiKE

    — DG ISPR (@OfficialDGISPR) August 15, 2019 " class="align-text-top noRightClick twitterSection" data=" ">

ನಿನ್ನೆ ಸ್ವತಂತ್ರ್ಯೋತ್ಸವ ಆಚರಣೆ ಮಾಡಿದ್ದ ಪಾಕ್​, ಇಂದು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರದ ಆರ್ಟಿಕಲ್​ 370 ರದ್ದುಪಡಿಸಿರುವುದನ್ನ ವಿರೋಧಿಸಿ ಕರಾಳ ದಿನ ಆಚರಣೆ ಮಾಡುತ್ತಿದೆ.

ಇನ್ನು ಪಾಕ್​ ಸೈನಿಕರು ಭಾರತೀಯ ಐವರು ಯೋಧರನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ನೀಡಿದ್ದು, ಅದನ್ನ ಇಂಡಿಯನ್​ ಆರ್ಮಿ ಅಲ್ಲಗಳೆದಿದ್ದು, ನಮ್ಮ ಯಾವುದೇ ಯೋಧರು ಘಟನೆಯಲ್ಲಿ ಹುತಾತ್ಮರಾಗಿಲ್ಲ ಎಂದು ತಿಳಿಸಿದೆ.

ಶ್ರೀನಗರ: ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್​ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ.

ಉರಿ ಹಾಗೂ ರಾಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್​ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್​ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್​ ಆಫ್​ ಕಂಟ್ರೋಲ್​​ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್​ ಜನರಲ್​ ಆಸೀಫ್​ ಗಫೂರ್​ ತಿಳಿಸಿದ್ದಾರೆ.

  • In efforts to divert attention from precarious situation in IOJ&K,Indian Army increases firing along LOC.
    3 Pakistani soldiers embraced shahadat. Pakistan Army responded effectively. 5 Indian soldiers killed, many injured, bunkers damaged. Intermittent exchange of fire continues. pic.twitter.com/wx1RoYdiKE

    — DG ISPR (@OfficialDGISPR) August 15, 2019 " class="align-text-top noRightClick twitterSection" data=" ">

ನಿನ್ನೆ ಸ್ವತಂತ್ರ್ಯೋತ್ಸವ ಆಚರಣೆ ಮಾಡಿದ್ದ ಪಾಕ್​, ಇಂದು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರದ ಆರ್ಟಿಕಲ್​ 370 ರದ್ದುಪಡಿಸಿರುವುದನ್ನ ವಿರೋಧಿಸಿ ಕರಾಳ ದಿನ ಆಚರಣೆ ಮಾಡುತ್ತಿದೆ.

ಇನ್ನು ಪಾಕ್​ ಸೈನಿಕರು ಭಾರತೀಯ ಐವರು ಯೋಧರನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ನೀಡಿದ್ದು, ಅದನ್ನ ಇಂಡಿಯನ್​ ಆರ್ಮಿ ಅಲ್ಲಗಳೆದಿದ್ದು, ನಮ್ಮ ಯಾವುದೇ ಯೋಧರು ಘಟನೆಯಲ್ಲಿ ಹುತಾತ್ಮರಾಗಿಲ್ಲ ಎಂದು ತಿಳಿಸಿದೆ.

Intro:Body:

ಸ್ವತಂತ್ರ್ಯೋತ್ಸವ ದಿನವೇ ಕದನ ವಿರಾಮ ಉಲ್ಲಂಘನೆ... ಪಾಕ್​ನ ಮೂವರು ಯೋಧರ ಹೊಡೆದುರುಳಿಸಿದ ಸೇನೆ!  



ಶ್ರೀನಗರ: ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್​ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ. 



ಉರಿ ಹಾಗೂ ರಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್​ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್​ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್​ ಆಪ್​ ಕಂಟ್ರೋಲ್​​ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್​ ಜನರಲ್​ ಆಸೀಫ್​ ಗಫೂರ್​ ತಿಳಿಸಿದ್ದಾರೆ.  



ಇನ್ನು ನಿನ್ನೆ ಸ್ವತಂತ್ರ್ಯೋತ್ಸವ ಆಚರಣೆ ಮಾಡಿದ್ದ ಪಾಕ್​, ಇಂದು  ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರದ ಆರ್ಟಿಕಲ್​ 370 ರದ್ದುಪಡಿಸಿರುವುದನ್ನ ವಿರೋಧಿಸಿ ಕರಾಳ ದಿನ ಆಚರಣೆ ಮಾಡುತ್ತಿದೆ. 



ಇನ್ನು ಪಾಕ್​ ಸೈನಿಕರು ಭಾರತೀಯ ಐವರು ಯೋಧರನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ನೀಡಿದ್ದು, ಅದನ್ನ ಇಂಡಿಯನ್​ ಆರ್ಮಿ ಅಲ್ಲಗಳೆದಿದ್ದು, ನಮ್ಮ ಯಾವುದೇ ಯೋಧರು ಘಟನೆಯಲ್ಲಿ ಹುತಾತ್ಮರಾಗಿಲ್ಲ ಎಂದು ತಿಳಿಸಿದೆ. 


Conclusion:
Last Updated : Aug 15, 2019, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.