ETV Bharat / bharat

ಬರೇಲಿ ಪೊಲೀಸರಿಂದ ಮಂಜಿಂದರ್ ಸಿಂಗ್ ಸಿರ್ಸಾ ಬಂಧನ: ಅಕಾಲಿ ನಾಯಕರ ಟ್ವೀಟ್​ - ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ

ಮಂಜಿಂದರ್ ಸಿಂಗ್ ಅವರು ಲಖಿಂಪುರ ಖೇರಿಯಲ್ಲಿ ರೈತರನ್ನು ಒಟ್ಟುಗೂಡಿಸಿ ರ‍್ಯಾಲಿ ನಡೆಸಲು ಹೊರಟಿದ್ದರು. ಈ ಹಿನ್ನೆಲೆ ಪೊಲೀಸರು ಬರೇಲಿಯ ಸಿಒ ಫಸ್ಟ್ ಬಿಸಾಲ್ಪುರದಲ್ಲಿ ಅಕಾಲಿ ದಳದ ನಾಯಕನನ್ನು ತಡೆದು ಬಂಧಿಸಿದ್ದಾರೆ.

akali-leader-manjinder-singh-sirsa-arrested-sent-to-delhi-late-at-night
ಬರೇಲಿ ಪೊಲೀಸರಿಂದ ಮಂಜಿಂದರ್ ಸಿಂಗ್ ಸಿರ್ಸಾ ಬಂಧನ: ಅಕಾಲಿ ನಾಯಕ ಟ್ವೀಟ್​
author img

By

Published : Jan 22, 2021, 8:12 AM IST

ಬರೇಲಿ: ಜಿಲ್ಲಾ ಸಿಖ್ ಗುರುದ್ವಾರ ಸಮಿತಿ ಅಧ್ಯಕ್ಷ ಮತ್ತು ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನು ಜಿಲ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಂಜಿಂದರ್ ಸಿಂಗ್ ಅವರು ಲಖಿಂಪುರ ಖೇರಿಯಲ್ಲಿ ರೈತರನ್ನು ಒಟ್ಟುಗೂಡಿಸಿ ರ‍್ಯಾಲಿ ನಡೆಸಲು ಹೊರಟಿದ್ದರು. ಈ ಹಿನ್ನಲೆ ಪೊಲೀಸರು ಬರೇಲಿಯ ಸಿಒ ಫಸ್ಟ್ ಬಿಸಾಲ್ಪುರದಲ್ಲಿ ಅಕಾಲಿ ದಳದ ನಾಯಕನನ್ನು ತಡೆದು ಬಂಧಿಸಿದ್ದಾರೆ.

ದೆಹಲಿಯ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮತ್ತು ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪಿಲಿಭಿತ್ ಪ್ರವೇಶಿಸುವಾಗ ಬರೇಲಿ ಪೊಲೀಸರು ಬಂಧಿಸಿದ್ದಾರೆ. ಅವರು ದೆಹಲಿಯಿಂದ ಲಖಿಂಪುರ ಖೇರಿಗೆ ಹೋಗುತ್ತಿದ್ದರು. ಲಖಿಂಪುರ ಖೇರಿಗೆ ಹೋಗುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವಿದೆ ಎಂದು ಲಖಿಂಪುರ ಖೇರಿ ಆಡಳಿತ ಭಯಪಟ್ಟಿತ್ತು. ಇದರ ನಂತರ, ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನು ಬಂಧಿಸಿ ಬರೇಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಮಾಹಿತಿಯನ್ನು ಟ್ವೀಟ್ ಮಾಡಲಾಗಿದೆ:

ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿ ತನ್ನ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ವೀಟ್‌ನಲ್ಲಿ, ತನ್ನನ್ನು ಸಿಒ ಫಸ್ಟ್ ಆಫ್ ಬರೇಲಿಯಿಂದ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರೇಲಿ: ಜಿಲ್ಲಾ ಸಿಖ್ ಗುರುದ್ವಾರ ಸಮಿತಿ ಅಧ್ಯಕ್ಷ ಮತ್ತು ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನು ಜಿಲ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಂಜಿಂದರ್ ಸಿಂಗ್ ಅವರು ಲಖಿಂಪುರ ಖೇರಿಯಲ್ಲಿ ರೈತರನ್ನು ಒಟ್ಟುಗೂಡಿಸಿ ರ‍್ಯಾಲಿ ನಡೆಸಲು ಹೊರಟಿದ್ದರು. ಈ ಹಿನ್ನಲೆ ಪೊಲೀಸರು ಬರೇಲಿಯ ಸಿಒ ಫಸ್ಟ್ ಬಿಸಾಲ್ಪುರದಲ್ಲಿ ಅಕಾಲಿ ದಳದ ನಾಯಕನನ್ನು ತಡೆದು ಬಂಧಿಸಿದ್ದಾರೆ.

ದೆಹಲಿಯ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮತ್ತು ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪಿಲಿಭಿತ್ ಪ್ರವೇಶಿಸುವಾಗ ಬರೇಲಿ ಪೊಲೀಸರು ಬಂಧಿಸಿದ್ದಾರೆ. ಅವರು ದೆಹಲಿಯಿಂದ ಲಖಿಂಪುರ ಖೇರಿಗೆ ಹೋಗುತ್ತಿದ್ದರು. ಲಖಿಂಪುರ ಖೇರಿಗೆ ಹೋಗುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವಿದೆ ಎಂದು ಲಖಿಂಪುರ ಖೇರಿ ಆಡಳಿತ ಭಯಪಟ್ಟಿತ್ತು. ಇದರ ನಂತರ, ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನು ಬಂಧಿಸಿ ಬರೇಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಮಾಹಿತಿಯನ್ನು ಟ್ವೀಟ್ ಮಾಡಲಾಗಿದೆ:

ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿ ತನ್ನ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ವೀಟ್‌ನಲ್ಲಿ, ತನ್ನನ್ನು ಸಿಒ ಫಸ್ಟ್ ಆಫ್ ಬರೇಲಿಯಿಂದ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.