ETV Bharat / bharat

ಹೊಲದಲ್ಲಿ ಕುಳಿತು ಮದ್ಯ-ಆಹಾರ ಸೇವಿಸುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ! - ಮೇದಕ್​ ಜಿಲ್ಲೆ ಅಪರಾಧ ಸುದ್ದಿ

ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತುಕೊಂಡು ಆಹಾರ ತಿನ್ನುತ್ತಲೇ ಬಾಯಿಂದ ರಕ್ತ ಕಕ್ಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇದಕ್​ ಜಿಲ್ಲೆಯಲ್ಲಿ ನಡೆದಿದೆ.

man died his sitting place, man died his sitting place at Medak district, Medak district, Medak district crime news, ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ನಲ್ಲಿ ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ ಜಿಲ್ಲೆ ಸುದ್ದಿ, ಮೇದಕ್​ ಜಿಲ್ಲೆ ಅಪರಾಧ ಸುದ್ದಿ,
ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ
author img

By

Published : Jun 5, 2021, 12:56 PM IST

ಮೇದಕ್​: ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತುಕೊಂಡು ಆಹಾರ ತಿನ್ನುತ್ತಲೇ ಪ್ರಾಣ ಬಿಟ್ಟ ಘಟನೆ ಅಲ್ಲಾಪೂರ ಗ್ರಾಮದ ಬಳಿ ನಡೆದಿದೆ.

ಸಿದ್ದಿಪೇಟ ಜಿಲ್ಲೆಯ ದಂಡುಪಲ್ಲಿ ಗ್ರಾಮದ ಕಾಸಾಲ ಸಾಯಿಲು (46) ಮೇದಕ್​ ಜಿಲ್ಲೆಯ ಪಾಲಟ ಗ್ರಾಮದಲ್ಲಿ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದರು. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ಕಾರ್ಯಕ್ರಮ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಮದ್ಯ ಕುಡಿಯಲು ಅಲ್ಲಾಪೂರ ಗ್ರಾಮಕ್ಕೆ ತೆರಳಿದ್ದರು. ಸಾರಾಯಿ ಮತ್ತು ತಿನ್ನಲು ಆಹಾರವನ್ನು ತೆಗೆದುಕೊಂಡು ತೂಪ್ರಾನ್​-ಗಜ್ವೇಲ್​ ಹೆದ್ದಾರಿ ಪಕ್ಕದ ಹೊಲವೊಂದಕ್ಕೆ ಹೋಗಿದ್ದಾರೆ.

man died his sitting place, man died his sitting place at Medak district, Medak district, Medak district crime news, ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ನಲ್ಲಿ ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ ಜಿಲ್ಲೆ ಸುದ್ದಿ, ಮೇದಕ್​ ಜಿಲ್ಲೆ ಅಪರಾಧ ಸುದ್ದಿ,
ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ

ಹೊಲದಲ್ಲಿ ಮದ್ಯದ ಜೊತೆ ಆಹಾರ ತಿನ್ನುತ್ತಿದ್ದ ವೇಳೆ ಏಕಾಏಕಿ ಬಾಯಿಯಿಂದ ರಕ್ತ ಕಕ್ಕಿ ಪ್ರಾಣ ಬಿಟ್ಟಿದ್ದಾರೆ. ಶುಕ್ರವಾರವಾದ್ರೂ ಸಾಯಿಲು ಮನೆಗೆ ಬರದ ಹಿನ್ನೆಲೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬಸ್ಥರು ಮತ್ತು ಪೊಲೀಸರು ಶೋಧ ನಡೆಸುತ್ತಿದ್ದಾಗ ಸಾಯಿಲು ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸಾಯಿಲುಗೆ ಮಕ್ಕಳಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.

ಮೇದಕ್​: ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತುಕೊಂಡು ಆಹಾರ ತಿನ್ನುತ್ತಲೇ ಪ್ರಾಣ ಬಿಟ್ಟ ಘಟನೆ ಅಲ್ಲಾಪೂರ ಗ್ರಾಮದ ಬಳಿ ನಡೆದಿದೆ.

ಸಿದ್ದಿಪೇಟ ಜಿಲ್ಲೆಯ ದಂಡುಪಲ್ಲಿ ಗ್ರಾಮದ ಕಾಸಾಲ ಸಾಯಿಲು (46) ಮೇದಕ್​ ಜಿಲ್ಲೆಯ ಪಾಲಟ ಗ್ರಾಮದಲ್ಲಿ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದರು. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ಕಾರ್ಯಕ್ರಮ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಮದ್ಯ ಕುಡಿಯಲು ಅಲ್ಲಾಪೂರ ಗ್ರಾಮಕ್ಕೆ ತೆರಳಿದ್ದರು. ಸಾರಾಯಿ ಮತ್ತು ತಿನ್ನಲು ಆಹಾರವನ್ನು ತೆಗೆದುಕೊಂಡು ತೂಪ್ರಾನ್​-ಗಜ್ವೇಲ್​ ಹೆದ್ದಾರಿ ಪಕ್ಕದ ಹೊಲವೊಂದಕ್ಕೆ ಹೋಗಿದ್ದಾರೆ.

man died his sitting place, man died his sitting place at Medak district, Medak district, Medak district crime news, ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ನಲ್ಲಿ ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ, ಮೇದಕ್​ ಜಿಲ್ಲೆ ಸುದ್ದಿ, ಮೇದಕ್​ ಜಿಲ್ಲೆ ಅಪರಾಧ ಸುದ್ದಿ,
ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ

ಹೊಲದಲ್ಲಿ ಮದ್ಯದ ಜೊತೆ ಆಹಾರ ತಿನ್ನುತ್ತಿದ್ದ ವೇಳೆ ಏಕಾಏಕಿ ಬಾಯಿಯಿಂದ ರಕ್ತ ಕಕ್ಕಿ ಪ್ರಾಣ ಬಿಟ್ಟಿದ್ದಾರೆ. ಶುಕ್ರವಾರವಾದ್ರೂ ಸಾಯಿಲು ಮನೆಗೆ ಬರದ ಹಿನ್ನೆಲೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬಸ್ಥರು ಮತ್ತು ಪೊಲೀಸರು ಶೋಧ ನಡೆಸುತ್ತಿದ್ದಾಗ ಸಾಯಿಲು ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸಾಯಿಲುಗೆ ಮಕ್ಕಳಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.