ETV Bharat / bharat

ಮೊರ್ಬಿ ಬಳಿಕ ಮತ್ತೊಂದು ದುರಂತ.. ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರ ದುರ್ಮರಣ

author img

By

Published : Nov 14, 2022, 9:59 PM IST

Updated : Nov 14, 2022, 10:41 PM IST

ಗುಜರಾತ್​ನಲ್ಲಿ ನರ್ಮದಾ ನದಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಇಂದು ರಾತ್ರಿ ನಡೆದಿದೆ.

5-people-died-due-to-drowning
ಮೊರ್ಬಿ ಬಳಿಕ ಮತ್ತೊಂದು ದುರಂತ

ಕಛ್​(ಗುಜರಾತ್​): ಗುಜರಾತ್​ನ ಮೊರ್ಬಿ ಸೇತುವೆ ದುರಂತ ಮಾಸುವ ಮುನ್ನವೇ ಕಛ್​ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಛ್​ ಜಿಲ್ಲೆಯ ಮುಂಡ್ರಾ ಪ್ರದೇಶದಲ್ಲಿ ನರ್ಮದಾ ನದಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ರಾತ್ರಿ ನಡೆದಿದೆ. ಐವರ ಶವಗಳನ್ನು ಪತ್ತೆ ಮಾಡಲಾಗಿದೆ.

ಮೂವರು ಮಹಿಳೆಯರು, ಇಬ್ಬರು ಪುರುಷರು: ನಾಲೆಯಲ್ಲಿ ಬಿದ್ದ ಐವರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ. ಕಛ್‌ ಜಿಲ್ಲೆಯ ಮುಂಡ್ರಾದ ಗುಂಡಾಲ ಮೂಲಕ ಹಾದುಹೋಗುವ ನರ್ಮದಾ ಕಾಲುವೆಯಲ್ಲಿ ಐವರು ಮುಳುಗಿದ್ದಾರೆ. ಸ್ಥಳೀಯರು ಇದನ್ನು ಕಂಡು ಎಲ್ಲಾ ಮೃತದೇಹಗಳನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.

ಕಛ್​(ಗುಜರಾತ್​): ಗುಜರಾತ್​ನ ಮೊರ್ಬಿ ಸೇತುವೆ ದುರಂತ ಮಾಸುವ ಮುನ್ನವೇ ಕಛ್​ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಛ್​ ಜಿಲ್ಲೆಯ ಮುಂಡ್ರಾ ಪ್ರದೇಶದಲ್ಲಿ ನರ್ಮದಾ ನದಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ರಾತ್ರಿ ನಡೆದಿದೆ. ಐವರ ಶವಗಳನ್ನು ಪತ್ತೆ ಮಾಡಲಾಗಿದೆ.

ಮೂವರು ಮಹಿಳೆಯರು, ಇಬ್ಬರು ಪುರುಷರು: ನಾಲೆಯಲ್ಲಿ ಬಿದ್ದ ಐವರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ. ಕಛ್‌ ಜಿಲ್ಲೆಯ ಮುಂಡ್ರಾದ ಗುಂಡಾಲ ಮೂಲಕ ಹಾದುಹೋಗುವ ನರ್ಮದಾ ಕಾಲುವೆಯಲ್ಲಿ ಐವರು ಮುಳುಗಿದ್ದಾರೆ. ಸ್ಥಳೀಯರು ಇದನ್ನು ಕಂಡು ಎಲ್ಲಾ ಮೃತದೇಹಗಳನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.

ಓದಿ: ಕುದಿಯುವ ಸಾಂಬಾರ್ ಬಿದ್ದು 3 ವರ್ಷದ ಬಾಲಕ ಸಾವು

Last Updated : Nov 14, 2022, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.