ETV Bharat / bharat

ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮ

author img

By

Published : Jun 21, 2022, 7:06 PM IST

ಒಡಿಶಾದಲ್ಲಿ ಮಾವೋವಾದಿಗಳ ಅಟ್ಟಹಾಸಕ್ಕೆ ಮೂವರು ಸಿಆರ್​ಪಿಎಫ್ ಯೋಧರು ಪ್ರಾಣ ತೆತ್ತಿದ್ದಾರೆ.

ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮ
ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮ

ನೌಪಾದಾ(ಒಡಿಶಾ): ಜಿಲ್ಲೆಯ ಭೈಸದಾನಿಯಲ್ಲಿ ನಡೆದ ಮಾವೋವಾದಿಗಳ ದಾಳಿಯಲ್ಲಿ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮಾರಾಗಿದ್ದಾರೆ. ಉತ್ತರಪ್ರದೇಶದ ಎಎಸ್‌ಐ ಶಿಶುಪಾಲ್ ಸಿಂಗ್, ಹರಿಯಾಣದ ಎಎಸ್‌ಐ ಶಿವಲಾಲ್ ಮತ್ತು ಕಾನ್‌ಸ್ಟೆಬಲ್ ಧರ್ಮೇಂದ್ರ ಸಿಂಗ್ ಮೃತರು.

ಭೈಸದಾನಿಯಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಾವೋವಾದಿಗಳು ದಾಳಿ ಮಾಡಿ ಮೂವರು ಯೋಧರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನೌಪಾದಾ(ಒಡಿಶಾ): ಜಿಲ್ಲೆಯ ಭೈಸದಾನಿಯಲ್ಲಿ ನಡೆದ ಮಾವೋವಾದಿಗಳ ದಾಳಿಯಲ್ಲಿ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮಾರಾಗಿದ್ದಾರೆ. ಉತ್ತರಪ್ರದೇಶದ ಎಎಸ್‌ಐ ಶಿಶುಪಾಲ್ ಸಿಂಗ್, ಹರಿಯಾಣದ ಎಎಸ್‌ಐ ಶಿವಲಾಲ್ ಮತ್ತು ಕಾನ್‌ಸ್ಟೆಬಲ್ ಧರ್ಮೇಂದ್ರ ಸಿಂಗ್ ಮೃತರು.

ಭೈಸದಾನಿಯಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಾವೋವಾದಿಗಳು ದಾಳಿ ಮಾಡಿ ಮೂವರು ಯೋಧರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಅಗ್ನಿಪಥ ಪ್ರತಿಭಟನಾಕಾರರಿಗೆ ಶಾಕ್ - ಭರಿಸಬೇಕಿದೆ ಆಸ್ತಿ ಹಾನಿ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.