ಕರ್ನಾಟಕ

karnataka

ETV Bharat / state

ನಾಗರಿಕರ ಗಮನಕ್ಕೆ: ಹುಬ್ಬಳ್ಳಿಯಲ್ಲಿ ನಾಳೆ ಹಲವೆಡೆ ವಿದ್ಯುತ್‌ ವ್ಯತ್ಯಯ: ಯಾವ ಬಡಾವಣೆಯಲ್ಲಿ ಕರೆಂಟ್‌ ಇರಲ್ಲ ಗೊತ್ತೇ? - POWER CUT IN HUBBLLI WHAT TIME

ನಿರ್ವಹಣಾ ಕಾಮಗಾರಿಯಿಂದಾಗಿ ಹುಬ್ಬಳ್ಳಿ ನಗರದ ಕೆಲವು ಭಾಗಗಳಲ್ಲಿ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವ ಯಾವ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂಬ ಮಾಹಿತಿಯನ್ನು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

By ETV Bharat Karnataka Team

Published : Jun 29, 2024, 8:19 AM IST

POWER CUT
ಸಂಗ್ರಹ ಚಿತ್ರ (ETV Bharat)

ಹುಬ್ಬಳ್ಳಿ:ತಾರಿಹಾಳದ 110 ಕೆ.ವಿ ವಿದ್ಯುತ್‍ ಉಪ ಕೇಂದ್ರ ಮತ್ತು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಚೇರಿ) ಗಾಮನಗಟ್ಟಿಯ 110 ಕೆ.ವಿ ವಿದ್ಯುತ್‍ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಜೂನ್​ 30 ರಂದು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್- 1 ಮತ್ತು 2, ತಾರಿಹಾಳ ಗ್ರಾಮ, ಕೆಐಎಡಿಬಿ ಸ್ಟೇಜ್-1 ಮತ್ತು 2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್ಎಸ್ ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್​ನ ಫೈಜರ್​​ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್ ಕಲಬುರಗಿ ಅಪಾರ್ಟ್ಮೆಂಟ್, ಶರ್ಮಾ ಅಪಾರ್ಟ್ಮೆಂಟ್, ಕವಳೆಕರ, ಸಮರ್ಥ ಕಾಲೇಜ್, ಹಿರೇಮಠ ಅಪಾರ್ಟ್ಮೆಂಟ್, ಮದ್ರಾಸ್‍ ಅಟೋಗ್ಯಾಸ್, ಆರಾಧನಾ ಅಪಾರ್ಟ್ಮೆಂಟ್, ಪಿ.ಆರ್ ನಾಯಕ, ಬೃಂದಾವನ ಲೇ-ಔಟ್, ಆಶೀರ್ವಾದ ಆಟೋಗ್ಯಾಸ್, ಬಾಲಾಜಿ ಹಾಸ್ಪಿಟಲ್, ಶ್ರೇಯಾ ಕಲ್ಲೂರ ಲೇ-ಔಟ್, ಮಹಮ್ಮದ ಅಲಿ ಅಪಾರ್ಟ್ಮೆಂಟ್, ಪ್ರಭಾತ ಕಾಲೋನಿ, ಫೆಸಿಫಿಕ್ ಅಪಾರ್ಟ್ಮೆಂಟ್, ಕಲಬುರಗಿ ಆಕ್ಸಲರಿ ವಿದ್ಯಾನಗರ, ಚನ್ನಮ್ಮಾ ಬಜಾಜ್ ಶೋ-ರೂಂ, ರಿಲಾಯನ್ಸ್, ಶುಶೃತ್​ ಹಾಸ್ಪಿಟಲ್, ವಿಶಾಲ್ ಮೆಗಾಮಾರ್ಟ್, ವಿದ್ಯಾನಗರ, ಜಯನಗರ, ಮಾರ್ವೆಲ್ ಆಸ್ಟ್ರಿಜ್, ಅಶ್ವತ್ ಕಾಂಪ್ಲೆಕ್ಸ್, ಸ್ಟೆಲ್ಲಾರ್ ಮಾಲ್, ಆರ್.ಯು ಪಾಟೀಲ್ ಹಾಸ್ಪಿಟಲ್, ವೆಂಕಟೇಶ್ವರ ಅಪಾರ್ಟ್ಮೆಂಟ್, ಪ್ರಜಾವಾಣಿ, ತಿಮ್ಮ ಸಾಗರಗುಡಿ, ಹುಬ್ಬಳ್ಳಿ ಗ್ಯಾಸ್ ಕಂಪನಿ, ಡೈಮಂಡ್ ಸ್ಟೋನ್, ಕಲ್ಕಿ ನಗರ, ಜಗದೀಶ್ ನಗರದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಇನ್ಫೋಸಿಸ್, ಅನಂತಗ್ರಾಂಡ್ ಹೋಟೆಲ್, ಫಾರ್ಚೂನ್ ಹೋಟೆಲ್​, ಬಂಜಾರ ಕಾಲೋನಿ, ಪೊಲೀಸ್ ಕ್ವಾಟರ್ಸ್, ಗೋಕುಲ್‍ ಗ್ರಾಮ, ಮಿಡ್ಮ್ಯಾ ಕ್, ಕಾಟನ್ ಕೌಂಟ್ರಿ ಕ್ಲಬ್, ವೈಭವ್ ಇಂಡಸ್ಟ್ರಿಜ್, ಕೆ.ಎಲ್.ಇ. ಕಾಲೇಜು, ಏರ್ಪೋರ್ಟ್​, ಬಿಡಿಕೆ ಮತ್ತು ಕೆಇಸಿ, ರಾಧಾಕೃಷ್ಣ ನಗರ, ಸನ್ಮಾರ್ಗ ನಗರ, ಕುಮಾರ್ ಪಾರ್ಕ್, ದೇವಿ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್, ಉಣಕಲ್ ಮಾರ್ಕೇಟ್, ಬದಾಮಿ ಓಣಿ, ಉಣಕಲ್ ಕ್ರಾಸ್, ಕಲ್ಯಾಣ ನಗರ, ಲಿಂಗರಾಜ್ ನಗರ, ಅತ್ತಿಗೇರಿ ಲೇ-ಔಟ್, ಗಣೇಶ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಕೊಂಚ ತಗ್ಗಿದ ಮಳೆ: ಮೂರು ದಿನಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ - Rain Alert In Karnataka

ABOUT THE AUTHOR

...view details