ಕರ್ನಾಟಕ

karnataka

ETV Bharat / state

Breaking News Karnataka Live: Sat Thu Oct 10 2024 ಕರ್ನಾಟಕ ಇತ್ತೀಚಿನ ವರದಿ

By Karnataka Live News Desk

Published : 4 hours ago

Updated : 16 minutes ago

Etv Bharat
Etv Bharat (Etv Bharat)

12:31 PM, 10 Oct 2024 (IST)

ಮುಡಾ ಪ್ರಕರಣ: ಲೋಕಾಯುಕ್ತ ತನಿಖೆಗೆ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಹಾಜರು

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು ಲೋಕಾಯುಕ್ತ ತನಿಖೆಗೆ ಹಾಜರಾಗಿದ್ದಾರೆ. | Read More

ETV Bharat Live Updates - MALLIKARJUNA SWAMY

12:10 PM, 10 Oct 2024 (IST)

ಮುಖ್ಯಮಂತ್ರಿ ಬದಲಾವಣೆ ಇಲ್ಲ, ನಾನು 2028ಕ್ಕೆ ಸಿಎಂ ಆಕಾಂಕ್ಷಿ: ಸಚಿವ ಸತೀಶ್​ ಜಾರಕಿಹೊಳಿ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಕೇವಲ ಊಹಾಪೋಹ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. | Read More

ETV Bharat Live Updates - MINISTER SATISH JARKIHOLI

11:38 AM, 10 Oct 2024 (IST)

ದಸರಾ ಕುಸ್ತಿ: ದಾವಣಗೆರೆಯ ಬಸವರಾಜ್​ 'ದಸರಾ ಕೇಸರಿ', ಹಳಿಯಾಳದ ಶಾಲಿನಿ 'ದಸರಾ ಕಿಶೋರಿ'

ಮೈಸೂರು ದಸರಾ ಕುಸ್ತಿಯ ಫೈನಲ್​ ಪಂದ್ಯಗಳು ಅತ್ಯಂತ ರೋಚಕತೆಯಿಂದ ಕೂಡಿದ್ದವು. ಅಂತಿಮ ಸೆಣಸಾಟಗಳಲ್ಲಿ ಜಯ ಗಳಿಸಿದ ಪಟುಗಳು ಪ್ರಶಸ್ತಿಗಳನ್ನು ಎತ್ತಿ ಹಿಡಿದು ಸಂಭ್ರಮಿಸಿದರು. | Read More

ETV Bharat Live Updates - DASARA KESARI

11:05 AM, 10 Oct 2024 (IST)

ಕಲಬುರಗಿ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ - ಮೂವರು ಯುವಕರ ದುರ್ಮರಣ

ಟ್ರ್ಯಾಕ್ಟರ್‌‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. | Read More

ETV Bharat Live Updates - YOUTHS DIED IN ACCIDENT

10:28 AM, 10 Oct 2024 (IST)

'ವಾಲ್ಮೀಕಿ ನಿಗಮಕ್ಕೆ ಹಣ ಮರಳಿಸಲು ಕ್ರಮ ವಹಿಸಿ': ಸಿಎಂಗೆ ಮನವಿ ಸಲ್ಲಿಸಿದ ವಾಲ್ಮೀಕಿ ಶ್ರೀಗಳ ನಿಯೋಗ

ವಾಲ್ಮೀಕಿ ನಾಯಕ ಸಮಾಜದ ನಿಯೋಗ ವಾಲ್ಮೀಕಿ ನಿಗಮಕ್ಕೆ ಹಣ ಮರಳಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ. | Read More

ETV Bharat Live Updates - VALMIKI SRI NIYOGA

10:00 AM, 10 Oct 2024 (IST)

ಮಾಲ್ಡೀವ್ಸ್​​ ಅಧ್ಯಕ್ಷರ ಭೇಟಿ 2 ದೇಶಗಳ ಜನರ ನಡುವಣ ಸಂಬಂಧ ಬಲಪಡಿಸಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಭಾರತದಲ್ಲಿ 5 ದಿನ ಪ್ರವಾಸದಲ್ಲಿ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದು ರಾಜ್ಯಪಾಲರು, ಮುಖ್ಯಮಂತ್ರಿಗಳು ಪ್ರೀತಿಯಿಂದ ಬರ ಮಾಡಿಕೊಂಡಿದ್ದಾರೆ. | Read More

ETV Bharat Live Updates - MOHAMED MUIZZU INDIA VISITS

09:55 AM, 10 Oct 2024 (IST)

ಲಿಂಗಾಯತ ಬದಲಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಲು ಕೋರಿದ್ದ ಅರ್ಜಿ ವಜಾ

ಲಿಂಗಾಯತ ಬದಲಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. | Read More

ETV Bharat Live Updates - BEDA JANGAM CASTE CERTIFICATE

09:26 AM, 10 Oct 2024 (IST)

ರತನ್​ ಟಾಟಾ ನಿಧನಕ್ಕೆ ಸಿದ್ದರಾಮಯ್ಯ, ಹೆಚ್​.ಡಿ.ಕುಮಾರಸ್ವಾಮಿ ಸೇರಿ ಗಣ್ಯರಿಂದ ಸಂತಾಪ

ಸ್ವಂತ ಪರಿಶ್ರಮದಿಂದಲೇ ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಲ್ಲದೇ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ರತನ್​ ಟಾಟಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. | Read More

ETV Bharat Live Updates - CM SIDDARAMAIAH

07:51 AM, 10 Oct 2024 (IST)

ಯುವ ದಸರಾ: ಮೋಡಿ ಮಾಡಿದ ಎ.ಆರ್.ರಹಮಾನ್, ವಿಜಯ್ ಪ್ರಕಾಶ್ ಜೋಡಿ

ಯುವ ದಸರಾದಲ್ಲಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಇತರರ ಹಾಡುಗಳು, ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು. | Read More

ETV Bharat Live Updates - A R RAHMAN

07:16 AM, 10 Oct 2024 (IST)

ಜನವಸತಿ ಪ್ರದೇಶದಲ್ಲಿ ಆಟೋ ಎಲ್‌ಪಿಜಿ ಘಟಕ: ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಜನವಸತಿ ಪ್ರದೇಶದಲ್ಲಿ ಆಟೋ ಎಲ್‌ಪಿಜಿ ಘಟಕ ಸ್ಥಾಪನೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. | Read More

ETV Bharat Live Updates - AUTO LPG UNIT IN RESIDENTIAL AREA
Last Updated : 16 minutes ago

ABOUT THE AUTHOR

...view details