ಕರ್ನಾಟಕ

karnataka

ETV Bharat / state

ಕರ್ನಾಟಕ ಸುದ್ದಿ - Live Updates Mon Oct 21 2024: Karnataka Today News

By Karnataka Live News Desk

Published : 3 hours ago

Updated : 6 minutes ago

Etv Bharat
Etv Bharat (Etv Bharat)

10:34 AM, 21 Oct 2024 (IST)

ನಡುರಸ್ತೆಯಲ್ಲಿ ಆಟೋ ವ್ಹೀಲಿಂಗ್: ನೆಲಮಂಗಲದಲ್ಲಿ ಚಾಲಕನ ಬಂಧನ

ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - AUTO WHEELING

10:30 AM, 21 Oct 2024 (IST)

ಬೆಂಗಳೂರಲ್ಲಿ ವರುಣಾರ್ಭಟ: ಇಂದೂ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು ನಗರ ಜಿಲ್ಲೆಯಾದ್ಯಂತ ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ನೀಡಲಾಗಿದೆ. | Read More

ETV Bharat Live Updates - HOLIDAY FOR SCHOOLS

09:46 AM, 21 Oct 2024 (IST)

ಹಾವೇರಿ: ಭಾನುವಾರ ರಾತ್ರಿಯಿಡೀ ಧಾರಾಕಾರ ಮಳೆಗೆ ಬೆಳೆ ನಾಶ: ಸಿಡಿಲಿಗೆ ಹೋರಿ ಬಲಿ

ಹಾವೇರಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಜನರ ನಿದ್ದೆಗೆಡಿಸಿದೆ. ಮನೆ ತುಂಬಾ ಮಳೆ ನೀರು ತುಂಬಿದ್ದು, ಹೊರಹಾಕುವುದೇ ದೊಡ್ಡ ಸವಾಲಾಗಿದೆ. | Read More

ETV Bharat Live Updates - HEAVY RAIN

09:38 AM, 21 Oct 2024 (IST)

ದೀಪಾವಳಿವರೆಗೆ ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ನೇರ ಬಸ್​​ ಸಂಚಾರ ವ್ಯವಸ್ಥೆ ಮಾಡಲಾಗಿದೆ. | Read More

ETV Bharat Live Updates - HUBBALLI TO YALLAMMANAGUDDA BUS

09:33 AM, 21 Oct 2024 (IST)

ಯಕ್ಷಗಾನ 'ಹಾಸ್ಯರಾಜ' ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳದ ಜಯರಾಮ ಆಚಾರ್ಯ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. | Read More

ETV Bharat Live Updates - YAKSHAGANA ARTIST

09:33 AM, 21 Oct 2024 (IST)

'ನಮ್ಮ ಮೆಟ್ರೋ' ಟಿಕೆಟ್ ದರ ಏರಿಸಬೇಕೇ?: ಅಭಿಪ್ರಾಯ ಸಂಗ್ರಹಣಾವಧಿ ವಿಸ್ತರಿಸಿದ ಬಿಎಂಆರ್‌ಸಿಎಲ್

ನಮ್ಮ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳದ ಕುರಿತು ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಣೆಯ ಅವಧಿಯನ್ನು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) ವಿಸ್ತರಣೆ ಮಾಡಿದೆ. | Read More

ETV Bharat Live Updates - BMRCL

07:52 AM, 21 Oct 2024 (IST)

WATCH... ಚೆನ್ನಮ್ಮನ ನೆಲದಲ್ಲಿ ವೀರರಾಣಿಯರಿಂದ ಬೈಕ್ ರ್‍ಯಾಲಿ

200ನೇ ಚೆನ್ನಮ್ಮ ವಿಜಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ನಿನ್ನೆ ಮೊದಲ ಬಾರಿಗೆ ಮಹಿಳೆಯರ ಬೈಕ್‌ ರ್‍ಯಾಲಿ ನಡೆದಿದೆ. | Read More

ETV Bharat Live Updates - KITTUR CHENNAMMA

07:02 AM, 21 Oct 2024 (IST)

ನಮ್ಮ ತಾಯಿಯದು ಸಹಜ ಸಾವು, ಸಚಿವ ಭೈರತಿ ಸುರೇಶರದ್ದು ಆಚಾರವಿಲ್ಲದ ನಾಲಿಗೆ: ಬಿ.ವೈ. ರಾಘವೇಂದ್ರ ಕಿಡಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ಹೇಳಿಕೆ ನೀಡಿದ ಸಚಿವ ಭೈರತಿ ಸುರೇಶ್ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾ ಹೇಳಿಕೆ ನೀಡಿದ್ದಾರೆ. | Read More

ETV Bharat Live Updates - B S YEDIYURAPPAS WIFE DEATH

06:59 AM, 21 Oct 2024 (IST)

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ಸಿ.ಪಿ.ಯೋಗೇಶ್ವರ್ ದೊಡ್ಡವರು. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ? ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಅವರು ಕಾಂಗ್ರೆಸ್ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರ ಜತೆಯು ಸಂಪರ್ಕದಲ್ಲಿದ್ದಾರೆ ಎಂದು ಹೊರಗಡೆ ಚರ್ಚೆ ನಡೆಯುತ್ತಿದೆ. | Read More

ETV Bharat Live Updates - H D KUMARASWAMY
Last Updated : 6 minutes ago

ABOUT THE AUTHOR

...view details