ಕರ್ನಾಟಕ

karnataka

ರಂಗೇರಿದ ಉಪಚುನಾವಣೆ: ಶಿವಾಜಿನಗರದಲ್ಲಿ ಅಬ್ಬರದ ಮತಯಾಚನೆ

By

Published : Nov 24, 2019, 1:43 AM IST

Published : Nov 24, 2019, 1:43 AM IST

ಉಪಚುನಾವಣೆ ರಂಗು ಈ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಸಂಪಂಗಿರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ತನ್ವೀರ್, ಶಿವಾಜಿನಗರದ ಸೆಪ್ಪಿಂಗ್ಸ್ ರಸ್ತೆಯಲ್ಲಿ ಬಿಜೆಪಿಯ ಶರವಣ, ವಸಂತ ನಗರ ರಸ್ತೆಗಳಲ್ಲಿ ರಿಜ್ವಾನ್ ಅರ್ಷದ್ ಮನೆ-ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details