ಕರ್ನಾಟಕ

karnataka

ಉಚಿತ ರೇಷನ್ ಕಿಟ್ ನೀಡಲು ಬಂದ್ರೇ ಹೀಗ್​ ಮಾಡೋದಾ..!

By

Published : Apr 26, 2020, 3:16 PM IST

Published : Apr 26, 2020, 3:16 PM IST

ಬಳ್ಳಾರಿ: ನಗರದ ಹೊರವಲಯದ ಸಿದ್ದಾರ್ಥ ಕಾಲೋನಿಯಲ್ಲಿ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿಯವರ, ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ 300 ಬಡ ಜನರಿಗೆ ಉಚಿತ ರೇಷನ್ ಕಿಟ್ ವಿತರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಜನರು ಯಾವುದೇ ಸಾಮಾಜಿಕ ಅಂತಕ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಸೇರಿದ್ದರು. ಆದ್ದರಿಂದ ಸ್ಥಳದಲ್ಲಿ ರೇಷನ್ ಕಿಟ್ ನೀಡದೇ, ನಿಮ್ಮ ಮನೆಗಳಿಗೆ ತಲುಪಿಸುತ್ತವೆ ಎಂದು ತಿಳಿಸಲಾಯಿತು.

ABOUT THE AUTHOR

...view details