ಕರ್ನಾಟಕ

karnataka

Video- ಗಂಗಾನದಿಯಲ್ಲಿ ಭೀಕರ ಪ್ರವಾಹದ ನಡುವೆ ಈಜಿ ಪ್ರಾಣಾಪಾಯದಿಂದ ಪಾರಾದ ಆನೆ-ಮಾವುತ

By

Published : Jul 13, 2022, 3:52 PM IST

Updated : Jul 13, 2022, 4:32 PM IST

ಬಿಹಾರದಲ್ಲಿ ಮಹಾಮಳೆಯಿಂದಾಗಿ ಪ್ರವಾಹದ ಅಬ್ಬರ ಮುಂದುವರೆದಿದೆ. ಗಂಗಾ ನದಿ ರಭಸವಾಗಿ ಹರಿದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಈ ಮಧ್ಯೆ ಗಂಗಾನದಿಯಲ್ಲಿ ಆನೆ ಹಾಗೂ ಮಾವುತ ಸಿಲುಕಿಕೊಂಡಿದ್ದರು. ಆದರೆ, ಇಂತಹ ಕಠಿಣ ಪರಿಸ್ಥಿತಿಯನ್ನೂ ಲೆಕ್ಕಿಸದ ಆನೆ ನದಿಯಲ್ಲಿ ಮುಳುಗುತ್ತ, ಏಳುತ್ತಾ ಸುಮಾರು 3 ಕಿಲೋ ಮೀಟರ್ ಈಜುವ ಮೂಲಕ ದಡ ಸೇರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Last Updated : Jul 13, 2022, 4:32 PM IST

ABOUT THE AUTHOR

...view details