ಕರ್ನಾಟಕ

karnataka

ETV Bharat / videos

ದೇಶದಲ್ಲಿ ಬದಲಾವಣೆ ಗಾಳಿ: ಮಹಾರಾಷ್ಟ್ರ- ಹರಿಯಾಣ ಫಲಿತಾಂಶದ ಬಗ್ಗೆ ಡಿಕೆಶಿ ಮಾತು!

By

Published : Oct 24, 2019, 8:22 PM IST

ಎರಡು ರಾಜ್ಯದಲ್ಲಿ ಉತ್ತಮ ಫಲಿತಾಂಶ ಹೊರಬಿದ್ದಿದೆ. ಟಿವಿ ಚಾನೆಲ್​ಗಳಲ್ಲಿ ತೋರಿಸುತ್ತಿದ್ದ ಫಲಿತಾಂಶಕ್ಕಿಂತಲೂ ವಿಭಿನ್ನವಾದ ಹಾಗೂ ಕಾಂಗ್ರೆಸ್​ಗೆ ಪೂರಕವಾದ ರಿಸಲ್ಟ್​​ ಹೊರಬಂದಿದ್ದು, ದೇಶದ ಜನರು ಬದಲಾವಣೆ ಬಯಸುತ್ತಿದ್ದು, ಅದರಂತೆ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ ಎಂದು ತಮ್ಮದೇ ಆದ ಅಭಿಪ್ರಾಯ ಹೊರ ಹಾಕಿದ್ದಾರೆ.

ABOUT THE AUTHOR

...view details