ಕರ್ನಾಟಕ

karnataka

ತರೀಕೆರೆಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನಮರ: ಧಾರಾಕಾರ ಮಳೆ ನಡುವೆಯೂ ಸುಟ್ಟು ಭಸ್ಮ!

By

Published : Nov 7, 2019, 1:18 PM IST

Published : Nov 7, 2019, 1:18 PM IST

ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ನಡೆದಿದೆ. ಕಿರಾಳಮ್ಮ ದೇವಾಲಯದ ಆವರಣದಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು, ಧಾರಾಕಾರ ಮಳೆಯ ನಡುವೆಯೂ ಸುಟ್ಟು ಕರಕಲಾಗಿದೆ.

ABOUT THE AUTHOR

...view details