ಕರ್ನಾಟಕ

karnataka

ಬಿಜೆಪಿ ಲೀಡರ್ಸ್‌ ಮೇಲೆ ಸೂರಜ್‌ ರೇವಣ್ಣ ಮತ್ತು ಬೆಂಬಲಿಗರಿಂದ​ ಹಲ್ಲೆ ಆರೋಪ

By

Published : Dec 4, 2019, 5:37 PM IST

Updated : Dec 4, 2019, 7:56 PM IST

ಇದನ್ನೇನು ಪುಂಡಾಟ ಅನ್ಬೇಕೋ, ಗೂಂಡಾಗಿರಿ ಅನ್ಬೇಕೋ.. ತೋಳ್ಬಲ, ಅಧಿಕಾರದ ಬಲ ಇದ್ದವರ ದಬ್ಬಾಳಿಕೆ ಅನ್ಬೇಕೋ ಈ ಸ್ಟೋರಿ ನೋಡಿ ನೀವೇ ನಿರ್ಧರಿಸಿ. ಊಟಕ್ಕೆ ಕುಳಿತವರ ಮೇಲೆ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಕೇಳಿಬಂದಿದೆ.
Last Updated : Dec 4, 2019, 7:56 PM IST

ABOUT THE AUTHOR

...view details