ಕರ್ನಾಟಕ

karnataka

ETV Bharat / videos

ಅಂಬಾರಿ ಹೊರುವ ಆನೆಗಳಿಗೆ ವಿಶೇಷ ಅಲಂಕಾರ, ಅಂದಗೊಳ್ಳುತ್ತಿರುವ ಗಜಪಡೆ

By

Published : Oct 8, 2019, 2:05 PM IST

ಅಂಬಾರಿ ಹೊರುವ ಅರ್ಜುನ ಸೇರಿದಂತೆ ಎಲ್ಲ ಆನೆಗಳಿಗೂ ಬಣ್ಣ ಹಚ್ಚಿ ಅಂದಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕಾಡಿನಿಂದ ನಾಡಿಗೆ ಆಗಮಿಸಿ ವಿಶೇಷ ಆಹಾರ ಸೇವಿಸಿ ಶಕ್ತಿ ಪಡೆದಿರುವ ಆನೆಗಳು, ಇಂದು ನಾಲ್ಕು ಕಿ.ಮೀ ದೂರ ಅರ್ಜುನ ಆನೆ ಸಾರಥ್ಯದಲ್ಲಿ ಹೆಜ್ಜೆ ಹಾಕಲಿವೆ. ಲಕ್ಷಾಂತರ ಮಂದಿ ವೀಕ್ಷಿಸುವ ಈ ಅಂಬಾರಿ ಮೆರವಣಿಗೆಯಲ್ಲಿ ಬಣ್ಣ ಹಚ್ಚಿಕೊಂಡು ಅಂದಗೊಂಡಿರುವ ಆನೆಗಳೂ ಗಮನ ಸೆಳೆಯುತ್ತವೆ.

ABOUT THE AUTHOR

...view details