ಕರ್ನಾಟಕ

karnataka

By

Published : Feb 14, 2020, 9:57 PM IST

ETV Bharat / videos

ಸರ್ವಂ ಪ್ರೇಮಮಯಂ: ಪ್ರಕೃತಿ ಪ್ರೇಮಜಾಲದಲ್ಲಿ ಹಾವುಗಳ ಸರಸ ಸಲ್ಲಾಪ

ಇವತ್ತು ಪ್ರೇಮಿಗಳ ದಿನಾಚರಣೆ. ಬರೀ ಮನುಷ್ಯರಲ್ಲದೆ ಸುತ್ತಮುತ್ತಲಿನ ಪರಿಸರ ಪ್ರೇಮಮಯವಾಗಿದೆ. ಹೌದು, ಮೈಸೂರಿನ ಬನ್ನಿಮಂಟಪದ ಆಗ್ನಿಶಾಮಕ ಕಚೇರಿ ಆವರಣದಲ್ಲಿ ಕರೆ ಹಾವುಗಳು ಲೋಕವನ್ನೇ ಮರೆತು 1 ಗಂಟೆಗೂ ಹೆಚ್ಚುಕಾಲ ಸರಸ ಸಲ್ಲಾಪದಲ್ಲಿ ತೊಡಗಿದ್ದು ಕಂಡು ಬಂತು. ನಂತರ ಅಲ್ಲಿಗೆ ಬಂದ ಉರಗ ಪ್ರೇಮಿ ಕೆಂಪರಾಜು ಹಾವುಗಳನ್ನು ರಕ್ಷಿಸಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದಾರೆ.

ABOUT THE AUTHOR

...view details