ಕರ್ನಾಟಕ

karnataka

By

Published : Nov 7, 2019, 9:17 AM IST

ETV Bharat / videos

ಮೈಸೂರಿನ ಬಿಷಪ್ ಚರ್ಚ್​ ಪಾದ್ರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ರಾಜ್ಯದ ಪ್ರಸಿದ್ಧ ಮೈಸೂರು ಕ್ರೈಸ್ತ ಚರ್ಚ್​ನ ಪಾದ್ರಿ ಕೆ.ಎಂ. ವಿಲಿಯಂ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಪಾದ್ರಿ ವಿಲಿಯಂ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಷಪ್​ ಅಯ್ಯೋ ಇದೊಂದು ಕಟ್ಟುಕಥೆ ಎನ್ನುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ABOUT THE AUTHOR

...view details