ಸಾಗರದ ಗಣಪತಿ ಕೆರೆ ಸ್ವಚ್ಛತೆಗಿಳಿದ ಶಾಸಕ ಹರತಾಳು ಹಾಲಪ್ಪ..
ಶಿವಮೊಗ್ಗ:ಸಾಗರ ಪಟ್ಟಣದ ಮಧ್ಯ ಭಾಗದಲ್ಲಿರುವ ಪ್ರಸಿದ್ದ ಗಣಪತಿ ಕೆರೆಯ ಸ್ವಚ್ಛತೆಗೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿದ್ದಾರೆ. ಪಟ್ಟಣದ ಮಧ್ಯ ಭಾಗದಲ್ಲಿರುವ ಕೆರೆಯಲ್ಲಿ ಸಾಕಷ್ಟು ಕಳೆ ಬೆಳೆದಿತ್ತು. ಇದನ್ನು ತೆರವುಗದೊಳಿಸೋದಕ್ಕೆ ಶಾಸಕರೇ ಇವತ್ತು ಕೆರೆಗಿಳಿದು ಸ್ವಚ್ಛಗೊಳಿಸಿರೋದು ವಿಶೇಷ.