ಕರ್ನಾಟಕ

karnataka

By

Published : Sep 21, 2020, 6:53 PM IST

ETV Bharat / videos

ಎಸ್​​ಪಿಯಿಂದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರಶಂಸನಾ ಪತ್ರ

ಬಳ್ಳಾರಿ: ಮೂರು ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಎಸ್​​ಪಿ ಸೈದುಲು ಅಡಾವತ್ ಅವರು ಪ್ರಶಂಸೆ ಪತ್ರ ನೀಡಿ ಗೌರವಿಸಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠ ಸೈದುಲು ಅಡಾವತ್ ಅವರು, ಕಳೆದ ಎರಡು ವಾರಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿನ ಮೂರು ಪ್ರಕರಣ ಪತ್ತೆ ಹಚ್ಚಿದ 8 ಪೊಲೀಸ್ ಕಾನ್​​​ಸ್ಟೇಬಲ್, ಹೆಡ್ ಕಾನ್​​ಸ್ಟೇಬಲ್, ಅಸಿಸ್ಟೆಂಟ್ ಸಬ್‌ಇನ್​​ಸ್ಪೆಕ್ಟರ್, ಇನ್​​ಸ್ಪೆಕ್ಟರ್​​ಗಳಿಗೆ ಪ್ರಶಂಸೆಯ ಪತ್ರಗಳನ್ನು ವಿತರಣೆ ಮಾಡಲಾಯಿತು ಎಂದರು.

ABOUT THE AUTHOR

...view details