ಕರ್ನಾಟಕ

karnataka

ETV Bharat / videos

ಒಂದು ದೇಶ, ಒಂದೇ ಚುನಾವಣೆ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ : ಸ್ಪೀಕರ್ ಕಾಗೇರಿ

By

Published : Nov 30, 2020, 9:06 PM IST

ಶಿರಸಿ: ಒಂದು ದೇಶ, ಒಂದೇ ಚುನಾವಣೆ ಅನ್ನೋ ವಿಷಯದ ಬಗ್ಗೆ 2 ದಿನಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ಕಾಲಾವಕಾಶ ನೀಡಲಾಗುತ್ತೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾಗೇರಿ, ರಾಷ್ಟ್ರಪತಿಗಳೂ ಕೂಡ ಈ ವಿಷಯವನ್ನ ಚರ್ಚೆ ಮಾಡುವಂತೆ ಸೂಚಿಸಿದ್ದಾರೆ ಎಂದರು.

ABOUT THE AUTHOR

...view details