ಕರ್ನಾಟಕ

karnataka

By

Published : Jul 3, 2021, 7:32 PM IST

ETV Bharat / videos

ಜಗತ್ತನ್ನೇ ತಲ್ಲಣಿಸಿದ ರೋಗ ಈ ಗ್ರಾಮದತ್ತ ಸುಳಿಯಲೇ ಇಲ್ಲ.. ಮುಂಜಾಗ್ರತೆಯೇ ಕೋವಿಡ್‌ಗೆ ರಾಮಬಾಣ..

ದಾವಣಗೆರೆ : ಕೊರೊನಾ ರಣಕೇಕೆಗೆ ಇಡೀ ಜಗತ್ತೇ ನಡುಗಿದೆ. ಆದ್ರೆ, ಅಚ್ಚರಿ ಮತ್ತು ಆಶಾದಾಯಕ ಬೆಳವಣಿಗೆ ಎಂಬಂತೆ ಜಿಲ್ಲೆಯ ಕರಿಲಕ್ಕೇನಹಳ್ಳಿಗೆ ಕೊರೊನಾ ಎಂಟ್ರಿ ಕೊಡ್ಲೇ ಇಲ್ಲ. ಕೋವಿಡ್​​ನ ಎರಡೂ ಅಲೆಯ ಸಂದರ್ಭದಲ್ಲೂ ಇಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗದೆ ಕೊರೊನಾ ಮುಕ್ತ ಗ್ರಾಮ ಎನಿಸಿದೆ. ಹಾಗಾಗಿ, ಇತರೆ ಗ್ರಾಮಗಳಿಗೂ ಮಾದರಿಯಾಗಿದೆ ಈ ಕರಿಲಕ್ಕೇನಹಳ್ಳಿ..

ABOUT THE AUTHOR

...view details