ಕರ್ನಾಟಕ

karnataka

By

Published : Jan 23, 2020, 12:34 PM IST

ETV Bharat / videos

ಈ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತದ್ದು ಯಾವ ಸಾಹಸಕ್ಕೆ ಗೊತ್ತಾ?

ಆ ಪುಟ್ಟ ಬಾಲಕಿ ತನ್ನ ಸಹೋದರನ ಜೊತೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಆ ದಿನ ಆಕಳು ಎಲ್ಲಿತ್ತೋ ಗೊತ್ತಿಲ್ಲ. ದಿಢೀರನೆ ಪುಟ್ಟ ಬಾಲಕನ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದಿದ್ದ ಪುಟ್ಟ ಕುವರಿ ಆಕಳ ದಾಳಿಯಿಂದ ಸಹೋದರನ ಪ್ರಾಣ ರಕ್ಷಿಸಿದ್ದಾಳೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಳು. ಇದೀಗ ಈ ಕುವರಿಯ ಧೈರ್ಯಕ್ಕೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಒಲಿದು ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

For All Latest Updates

ABOUT THE AUTHOR

...view details