ಕರ್ನಾಟಕ

karnataka

ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ... ಕೆಲವೇ ತಿಂಗಳುಗಳಲ್ಲಿ ಸೇತುವೆ ನಿರ್ಮಾಣ!

By

Published : Nov 21, 2019, 8:39 AM IST

ಅದು 17 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ.. ಮಳೆ ಬಂತಂದ್ರೆ ಸಾಕು ಸುತ್ತಮುತ್ತಲಿನ ಹಳ್ಳಿಗಳ ಜನಕ್ಕೆಲ್ಲ ತೊಂದರೆಯುಂಟಾಗ್ತಿತ್ತು. ಸಮಸ್ಯೆ ಅರಿತ ಶಾಸಕರು ಜನರ ನೆರವಿಗೆ ಧಾವಿಸಿದ್ರು. ಕೊನೆಗೂ ಸೇತುವೆ ನಿರ್ಮಾಣವಾಗಿದ್ದು, ಅಲ್ಲಿನ ಜನ್ರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details