ಕರ್ನಾಟಕ

karnataka

ETV Bharat / videos

ಪ್ರವಾಸೋದ್ಯಮಕ್ಕೆ ಕೊರೊನಾ ಕರಿನೆರಳು: 'ಈಟಿವಿ ಭಾರತ' ಜೊತೆ ಸಚಿವ ಸಿ.ಟಿ.ರವಿ ಹೇಳಿದ್ದೇನು?

By

Published : Jul 4, 2020, 8:28 AM IST

ಹಾಸನ: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್​ನಿಂದ ಬೃಹತ್ ಕಂಪನಿಗಳು, ಕೈಗಾರಿಕೋದ್ಯಮಗಳು ಬಾಗಿಲು ಮುಚ್ಚುವ ಪರಿಸ್ಥಿತಿ ತಲುಪಿದೆ. ಪ್ರವಾಸೋದ್ಯಮ ಕ್ಷೇತ್ರ ಕೂಡ ಹೊರತಾಗಿಲ್ಲ. ಹಾಸನದಲ್ಲೂ ಪ್ರವಾಸೋದ್ಯಮ ಕ್ಷೇತ್ರ ಪಾತಾಳಕ್ಕೆ ತಲುಪಿದೆ. ಪ್ರವಾಸೋದ್ಯಮವನ್ನೇ ನಂಬಿರುವ ಹೋಟೆಲ್ ಉದ್ಯಮ, ಮಲೆನಾಡಿನ ರೆಸಾರ್ಟ್, ಹೋಂ ಸ್ಟೇಗಳು, ಪ್ರವಾಸಿ ಕ್ಷೇತ್ರಗಳು ಈಗ ನಷ್ಟ ಅನುಭವಿಸುತ್ತಿವೆ. ಈ ಪ್ರವಾಸೋದ್ಯಮದ ಉತ್ತೇಜನಕ್ಕೆ ಸರ್ಕಾರ ಯಾವೆಲ್ಲಾ ಯೋಜನೆ ಹಾಕಿಕೊಂಡಿದೆ? ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಳೆದ ನಾಲ್ಕು ತಿಂಗಳಲ್ಲಿ ಆದ ನಷ್ಟವೇನು? ಎಂಬುದರ ಬಗ್ಗೆ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಅವರೊಂದಿಗೆ 'ಈಟಿವಿ ಭಾರತ'ದ ಹಾಸನದ ಪ್ರತಿನಿಧಿ ನಡೆಸಿರುವ ಚಿಟ್​ ಚಾಟ್​​ ಇಲ್ಲಿದೆ.

ABOUT THE AUTHOR

...view details