ಕರ್ನಾಟಕ

karnataka

ಉಡುಪಿಯಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್​​​ಕೇರ್​​... ಲಾಕ್​ಡೌನ್​​ ಉಲ್ಲಂಘನೆ

By

Published : Apr 15, 2020, 12:39 PM IST

Published : Apr 15, 2020, 12:39 PM IST

ಉಡುಪಿ: ಬೆಳಗ್ಗೆ 11 ಗಂಟೆವರೆಗೆ ದಿನದ ಮೂಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಜಿಲ್ಲಾಡಳಿತ ಸಮಯಾವಕಾಶ ನೀಡಿದೆ. ಆದರೆ, ಜನರು ಕೆಲವೊಂದು ‌ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಹಣ್ಣು ಹಾಗೂ ತರಕಾರಿಗಳನ್ನು ಖರೀದಿ ಮಾಡುತ್ತಿದ್ದು, ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details