ಕರ್ನಾಟಕ

karnataka

ETV Bharat / videos

ಕುವೈತ್​ನಿಂದ ಈಟಿವಿ ಭಾರತದೊಂದಿಗೆ ಅನಸ್ತೇಶಿಯಾಲಜಿಸ್ಟ್​ ಜಯಸಿಂಹ ಮಾತುಕತೆ

By

Published : May 24, 2020, 11:26 PM IST

Updated : May 25, 2020, 9:47 AM IST

ಕೊರೊನಾ ವೈರಸ್​ ವಿಶ್ವದಾದ್ಯಂತ ರಣಕೇಕೆ ಹಾಕುತ್ತಿದ್ದು, ಈವರೆಗೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಈ ಮಹಾಮಾರಿ ಕೊರೊನಾವನ್ನು ತಡೆಗಟ್ಟಲು ಅನೇಕ ಸಂಶೋಧನೆಗಳು ನಡೆಯುತ್ತಿವೆ. ಇನ್ನು ಹೊರ ದೇಶದಲ್ಲಿರುವ ಭಾರತೀಯರು ಯಾವ ರೀತಿಯಲ್ಲಿ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ. ಮುಖ್ಯವಾಗಿ ಅರಬ್​ ದೇಶ ಕುವೈತ್​ನಲ್ಲಿ ಭಾರತೀಯರ ಪರಿಸ್ಥಿತಿ ಹೇಗಿದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಕುವೈತ್​ನಲ್ಲಿ ಅನಸ್ತೇಶಿಯಾಲಜಿಸ್ಟ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜನಗರ ಮೂಲದ ಜಯಸಿಂಹ ಅವರು ಮಾಹಿತಿ ನೀಡಿದ್ದಾರೆ.
Last Updated : May 25, 2020, 9:47 AM IST

ABOUT THE AUTHOR

...view details