ಕುವೈತ್ನಿಂದ ಈಟಿವಿ ಭಾರತದೊಂದಿಗೆ ಅನಸ್ತೇಶಿಯಾಲಜಿಸ್ಟ್ ಜಯಸಿಂಹ ಮಾತುಕತೆ
ಕೊರೊನಾ ವೈರಸ್ ವಿಶ್ವದಾದ್ಯಂತ ರಣಕೇಕೆ ಹಾಕುತ್ತಿದ್ದು, ಈವರೆಗೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಈ ಮಹಾಮಾರಿ ಕೊರೊನಾವನ್ನು ತಡೆಗಟ್ಟಲು ಅನೇಕ ಸಂಶೋಧನೆಗಳು ನಡೆಯುತ್ತಿವೆ. ಇನ್ನು ಹೊರ ದೇಶದಲ್ಲಿರುವ ಭಾರತೀಯರು ಯಾವ ರೀತಿಯಲ್ಲಿ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ. ಮುಖ್ಯವಾಗಿ ಅರಬ್ ದೇಶ ಕುವೈತ್ನಲ್ಲಿ ಭಾರತೀಯರ ಪರಿಸ್ಥಿತಿ ಹೇಗಿದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಕುವೈತ್ನಲ್ಲಿ ಅನಸ್ತೇಶಿಯಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜನಗರ ಮೂಲದ ಜಯಸಿಂಹ ಅವರು ಮಾಹಿತಿ ನೀಡಿದ್ದಾರೆ.
Last Updated : May 25, 2020, 9:47 AM IST