ಕರ್ನಾಟಕ

karnataka

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಸಾಮ್ರಾಜ್ಯದ ಕೋಟೆ​..!

By

Published : Apr 15, 2019, 11:39 PM IST

Published : Apr 15, 2019, 11:39 PM IST

ಅದೆಷ್ಟೋ ಜನ ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕಿ, ಪ್ರೇಮ ವೈಫಲ್ಯ ಅನುಭವಿಸುತ್ತಾರೆ. ಇನ್ನೂ ಕೆಲವರು ಅತಿರೇಖದ ಪ್ರೀತಿಯಿಂದಾಗಿ ತಾನು ಪ್ರೀತಿಸಿದವರ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು, ಕಲ್ಲಿನ ಮೇಲೆ ಕೆತ್ತುವುದು ಹೀಗೆ ತಮ್ಮ ವಿಕೃತಿ ಮೆರೆಯುತ್ತಾರೆ. ಅಂತಹುದ್ದೇ ವಿಕೃತಿಗೆ ಬಲಿಯಾಗಿದೆ ಇಲ್ಲೊಂದು ಐತಿಹಾಸಿಕ ಸ್ಮಾರಕ..

ABOUT THE AUTHOR

...view details