ಕರ್ನಾಟಕ

karnataka

ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯ ಬಾಗಿಲು ಓಪನ್​: 13 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ!

By

Published : Oct 17, 2019, 9:39 PM IST

Published : Oct 17, 2019, 9:39 PM IST

ದೀಪ ಹಚ್ಚಿ ಬಾಗಿಲು ಮುಚ್ಚಿದರೆ ಇಡೀ ವರ್ಷ ದೇವಿ ಸನ್ನಿಧಾನದಲ್ಲೇ ಪ್ರಜ್ವಲಿಸುತ್ತದೆ ಬೆಳಕು. ಈ ನಡುವೆ ಯಾವಾಗ ದೇವಿಯ ದರ್ಶನ ಸಿಗುತ್ತೋ, ಅಮ್ಮನ ಕಣ್ತುಂಬಿಕೊಳ್ಳುವ ಭಾಗ್ಯ ಯಾವಾಗ ಬರುತ್ತೋ ಎಂದು ಕಾತರದಿಂದ ಕಾಯುವ ಭಕ್ತಾದಿಗಳು. ಬಾಗಿಲು ತೆರೆಯುವ ಆ ಮಹತ್ತರ ದಿನಕ್ಕಾಗಿ ವರ್ಷವಿಡೀ ಕಾದು ಕುಳಿತಿದ್ದ ಜನರಿಗೆ ಇದೀಗ ದೇವಿಯ ದರ್ಶನವಾಗಿದೆ.

ABOUT THE AUTHOR

...view details