ಕರ್ನಾಟಕ

karnataka

By

Published : Jun 15, 2021, 1:35 PM IST

ETV Bharat / videos

ಮಳೆಯಲಿ ಮಿಂದೆದ್ದ ವ್ಯಾಘ್ರ... ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋ ವೈರಲ್​​

ಚಾಮರಾಜನಗರ: ಮುಂಗಾರು ಮಳೆಗೆ ಮಿಂದ ಹುಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಹೆಚ್ಚಿನವರ ವಾಟ್ಸಪ್ ಸ್ಟೇಟಸ್​​ನಲ್ಲಿ ರಾರಾಜಿಸುತ್ತಿದೆ. ಅಂದಾಜು 1 ವರ್ಷದ ಹಿಂದೆ ಗೋಪಾಲಸ್ವಾಮಿ ಬೆಟ್ಟದ ಅರ್ಚಕ ವಾಸು ಸೆರೆ ಹಿಡಿದಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್ ಆಗುತ್ತಿದೆ.

ABOUT THE AUTHOR

...view details