ಕರ್ನಾಟಕ

karnataka

ETV Bharat / videos

'ಸಿದ್ದರಾಮಯ್ಯ ಅಜ್ಜ' ಗುಣವಾಗಲೆಂದು ಪೂಜೆ ಸಲ್ಲಿಸಿದ ಬಾಲಕಿ

By

Published : Aug 4, 2020, 9:51 PM IST

ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬಾದಾಮಿ ಪಟ್ಟಣದ ಬಾಲಕಿ ದೇವರಿಗೆ ವಿಶೇಷ ಪೂಜೆ ಮಾಡಿ, ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾಳೆ. ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗೀಯ ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡರ ಅವರ ಸಹೋದರ ಮಾರುತಿ ಅವರ ಮಗಳು ಸೃಷ್ಟಿ ಸಿದ್ದರಾಮಯ್ಯ ಅವರನ್ನು ಅಜ್ಜ ಎಂದು ಕರೆಯುತ್ತಿದ್ದಳು.

ABOUT THE AUTHOR

...view details