ಕರ್ನಾಟಕ

karnataka

By

Published : Mar 19, 2020, 11:19 PM IST

ETV Bharat / videos

ನೆರೆ ಪರಿಹಾರ ನಕಲಿ ಖಾತೆಗಳಿಗೆ ಜಮಾ..!: ರೈತರ ಆಕ್ರೋಶ

ಕಳೆದ ವರ್ಷ ವರುಣನ ಅರ್ಭಟಕ್ಕೆ ಸಿಲುಕಿದ ಉತ್ತರ ಕರ್ನಾಟಕದಲ್ಲಿ ರೈತನ ಕೃಷಿ ಭೂಮಿ ಸಂರ್ಪೂಣ ಜಲಾವೃತಗೊಂಡು ಬೆಳೆ ಸಂಪೂರ್ಣ ನೀರುಪಾಲಾಗಿತ್ತು. ಈ ವೇಳೆ, ರೈತರ ಹೋರಾಟಕ್ಕೆ ಮಣಿದು ಅನ್ನದಾತನ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿತ್ತು. ಆದರೆ, ಹಾನಗಲ್ ತಾಲೂಕಿನ ರೈತರಿಗೆ ದೊರಕಬೇಕಾಗಿದ್ದ ಬೆಳೆ ಪರಿಹಾರ ಸಿಗದೆ ಹೋಗಿದೆ.

ABOUT THE AUTHOR

...view details