ಗಣಿನಾಡಿನಲಿ ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಅದಿರು ತುಂಬಿದ ಲಾರಿ
ಬಳ್ಳಾರಿ: ಸಂಡೂರು ತಾಲೂಕಿನ ರಣಜಿಪುರ ರೈಲು ನಿಲ್ದಾಣದ ಬಳಿ ರಸ್ತೆ ಮಾರ್ಗವಾಗಿ ಅದಿರು ತುಂಬಿದ್ದ ಲಾರಿಯೊಂದು ತೆರಳುತ್ತಿದ್ದ ವೇಳೆ ಕೆಳ ಭಾಗದಲ್ಲಿದ್ದ ವಿದ್ಯುತ್ ತಂತಿಗೆ ಲಾರಿಯ ಕ್ಯಾಬಿನ್ ತಗುಲಿದೆ. ಪರಿಣಾಮ ಕ್ಷಣಾರ್ಧದಲ್ಲಿಯೇ ಲಾರಿ ಹೊತ್ತಿ ಉರಿದಿದೆ.