ಕರ್ನಾಟಕ

karnataka

ಮತದಾರರನ್ನು ಸೆಳೆಯಲು ಕೊನೆ ದಿನದ ಕಸರತ್ತು, ಯಾರಿಗೆ ಒಲಿಯುತ್ತೆ ರಾಣೇಬೆನ್ನೂರು!?

By

Published : Dec 3, 2019, 2:05 PM IST

Published : Dec 3, 2019, 2:05 PM IST

ಉಪಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ರಾಣೇಬೆನ್ನೂರು ಉಪಚುನಾವಣೆಯ ಮತದಾನಕ್ಕೆ ಇನ್ನೇನು 48 ಗಂಟೆ ಮಾತ್ರ ಉಳಿದಿದ್ದು, ಮತದಾರನ ಮನವೊಲಿಸಲು ಪಕ್ಷಗಳು ಬಾರಿ ಕಸರತ್ತು ನಡೆಸುತ್ತಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ - ಬಿಜೆಪಿ ನಡುವೆ ನೇರ ಪೈಪೋಟಿ ಇದ್ದು, ಮತದಾರ ಮಾತ್ರ ಡಿ.05 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾನೆ.

ABOUT THE AUTHOR

...view details