ಕರ್ನಾಟಕ

karnataka

By

Published : Oct 21, 2019, 2:47 PM IST

ETV Bharat / videos

ಗೋದಾಮಿನಲ್ಲೇ ಕೊಳೆಯುತ್ತಿವೆ ನೆರೆ ಸಂತ್ರಸ್ತರ ಕಿಟ್​​: ಅಧಿಕಾರಿಗಳಿಗೆ ಜನರ ಹಿಡಿಶಾಪ

ವರುಣದ ಆರ್ಭಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಹೈರಾಣಾಗಿವೆ. ಈ ಮಧ್ಯೆ ಸರ್ಕಾರ ಸುಲಭವಾಗಿ ಪರಿಹಾರ ನೀಡಿಲ್ಲವಾದರೂ, ಕಿಂಚಿತ್ತಾದರೂ ಅನುಕೂಲವಾಗಲಿ ಎಂದು ನಿತ್ಯ ಉಪಯೋಗದ ವಸ್ತುಗಳನ್ನು ಕಿಟ್​​ಗಳಲ್ಲಿ ನೀಡಿದ್ದಾರೆ. ಈ ಕಿಟ್​​ಗಳನ್ನ ಅಧಿಕಾರಿಗಳು ಜನರಿಗೆ ವಿತರಣೆ ಮಾಡೋದನ್ನ ಬಿಟ್ಟು ಗೋದಾಮಿನಲ್ಲಿರಿಸದರೆ ಏನು ಪ್ರಯೋಜನ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ. ಇಂತಹದ್ದೊಂದು ಘಟನೆ ನಡೆದಿರೋದು ಬೇರೆಲ್ಲೋ ಅಲ್ಲ ಓರ್ವ ಪ್ರಭಾವಿ ನಾಯಕನ ಕ್ಷೇತ್ರದಲ್ಲೇ ಅನ್ನೋದು ವಿಪರ್ಯಾಸ.

ABOUT THE AUTHOR

...view details